ಹಾಸನ –
ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿದ್ದರ ಹಳ್ಳಿಯ ಮುಖ್ಯ ಶಿಕ್ಷಕಿ ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕಿ ಎಂ ವಿ ಕುಸುಮ ಅವರಿಗೆ ತಾಲೂಕಿನ ಅರಸೀಕೆರೆಯ ರಂಗಮಂದಿರದಲ್ಲಿ ಜರುಗಿದ ಸಮಾರಂಭದಲ್ಲಿ ಶಾಸಕರಾದ ಕೆ ಎಂ ಶಿವಲಿಂಗೇ ಗೌಡರು ಕುವೆಂಪುರವರ ಜನ್ಮಶತಮಾನೋತ್ಸವ ಸಮಾರಂಭದಲ್ಲಿ ಎಂ ವಿ ಕುಸುಮ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು
ಕಸ್ತೂರಬಾ ಶಿಬಿರದಲ್ಲಿ ಜರುಗಿದ ಸಮಾರಂಭ ದಲ್ಲಿ,ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. 118.ಕುವೆಂಪು ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ. ಗೌರವಾನ್ವಿತ .ಡಾ ಶಂಭುನಾಥ ಸ್ವಾಮೀಜಿ ಯವರು ಎಂ ವಿ ಕುಸುಮ ಅವರಿಗೆ ಈ ಪ್ರಶಸ್ತಿ ದೊರೆತದ್ದು ನಮ್ಮ ಸಂಘಕ್ಕೆ ಒಂದು ದೊಡ್ಡ ಗೌರವ ಎಂದು ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾದ್ಯಕ್ಷರಾದ ಅಶೋಕ ಸಜ್ಜನ ಪ್ರದಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಉಪ್ಪಿನ, ಮಹಾ ಪೋಷಕರಾದ ಪವಾಡೆಪ್ಪ ಎಂ ಐ ಮುನವಳ್ಳಿ, ಗೌರವಾದ್ಯಕ್ಷರಾದ..ಎಲ್ ಐ ಲಕ್ಕಮ್ಮನವರ ರಾಜ್ಯ ಕಾರ್ಯಾದ್ಯಕ್ಷರಾದ ಶರಣಪ್ಪಗೌಡ ಆರ್ ಕೆ ರಾಜ್ಯ ಸಂಘಟನೆಯ ಕಾರ್ಯದರ್ಶಿ ಹಾಗೂ ವಿಭಾಗೀಯ ಸಂಚಾಲಕಿ ಜಿಟಿ ಲಕ್ಷ್ಮೀದೇವಮ್ಮ ಶಿವಮೊಗ್ಗದ ಸತೀಶ ಪಿಕೆ ಮುಂತಾದವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ
ಸುದ್ದಿ ಸಂತೆ ನ್ಯೂಸ್ ಹಾಸನ…..