ಧಾರವಾಡ –
ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ (ರಿ) ರಾಜ್ಯ ಘಟಕ – ಧಾರವಾಡ.
ಸಂಸ್ಥಾಪಕ ಅಧ್ಯಕ್ಷರಾದ ಡಾ. ಲತಾ ಎಸ್ ಮುಳ್ಳೂರ ಅವರ ಆಪ್ತ ಕಾರ್ಯದರ್ಶಿಯಾದ ಶ್ರೀಮತಿ ಅನಿತ ವಿ ಎಸ್ ರವರು ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಗುಂಡು ಎಸೆತ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಅವರಿಗೆ ಹೃತ್ಪೂರ್ವಕ ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿದೆ.
ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಆನೇಕಲ್ ತಾಲ್ಲೂಕು ಹಾಗೂ ಬೆಂಗಳೂರು ದಕ್ಷಿಣ ವಲಯ -01 ತಾಲೂಕು ಘಟಕಗಳ ರಚನೆ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ)ರಾಜ್ಯ ಘಟಕ ಧಾರವಾಡ. ಬೆಂಗಳೂರು ದಕ್ಷಿಣ ಜಿಲ್ಲಾ ಘಟಕ ದಲ್ಲಿ ಆನೇಕಲ್ ತಾಲ್ಲೂಕು ಘಟಕ ಹಾಗೂ ಬೆಂಗಳೂರು ದಕ್ಷಿಣ ವಲಯ -01 ತಾಲೂಕು 02 ತಾಲೂಕು ಘಟಕಗಳು ರಚನೆಯಾಗಿವೆ ನೂತನ 02 ತಾಲೂಕಿನ ಅಧ್ಯಕ್ಷ ರಿಗೂ ಕಾರ್ಯದರ್ಶಿ ಗಳಿಗೂ ಕೋಶಾಧ್ಯಕ್ಷರಿಗೂ.ಎಲ್ಲ ಉಪಾಧ್ಯಕ್ಷ ರಿಗೂ ಎಲ್ಲ ಸಹಕಾರ್ಯದರ್ಶಿಗಳಿಗೂ ಎಲ್ಲ ಸಂಘಟನಾ ಕಾರ್ಯದರ್ಶಿ ಗಳಿಗೂ ರಾಷ್ಟ್ರ ಹಾಗೂ ರಾಜ್ಯ ಘಟಕದಿಂದ ಅಭಿನಂದನೆಗಳು
ರಾಜ್ಯ ಹಾಗೂ ಜಿಲ್ಲಾ ಘಟಕದ ನಿರ್ದೇಶನದಂತೆ ಕಾರ್ಯನಿರ್ವಹುಸಲು ಸೂಚಿಸಲಾಗಿದೆ. ಡಾ.ಲತಾ ಎಸ್.ಮುಳ್ಳೂರ.ರಾಷ್ಟ್ರೀಯ ಅಧ್ಯಕ್ಷರು ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಫೆಡರೇ ಷನ್ (ರಿ),ನವದೆಹಲಿ ಹಾಗೂ ಸಂಸ್ಥಾಪಕ ರಾಜ್ಯಾಧ್ಯ. ಕ್ಷರು ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ)ರಾಜ್ಯ ಘಟಕ ಧಾರವಾಡ
ಸುದ್ದಿ ಸಂತೆ ನ್ಯೂಸ್ ಧಾರವಾಡ…..