ಬೆಂಗಳೂರು –
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಧಾರವಾಡ ಮತ್ತು ಹಾವೇರಿ ಜಿಲ್ಲೆಯ ಪ್ರವಾಸ ಕೈಗೊಂಡಿದ್ದಾರೆ. ಹೌದು ಇಂದು ಬುಧವಾರ ರಾತ್ರಿ ಬೆಂಗಳೂರು ನಿಂದ ರೇಲ್ವೆ ಮೂಲಕ ಹಾವೇರಿ ಗೆ ಆಗಮಿಸಲಿದ್ದಾರೆ.ಬೆಳಿಗ್ಗೆ ಹಾವೇರಿ ಗೆ ಆಗಮಿಸಿ ಸ್ಥಳೀಯವಾಗಿ ಶಾಲೆಗಳಿಗೆ ಭೇಟಿ ನೀಡಿ ಇದರ ಜೊತೆಯಲ್ಲಿ ಇನ್ನೂಳಿದ ಕಾರ್ಯಕ್ರಮ ಗಳಲ್ಲಿ ಭಾಗಿಯಾಗಲಿದ್ದಾರೆ.
ಹಾವೇರಿ ಜಿಲ್ಲೆಯ ಕಾರ್ಯಕ್ರಮ ಮುಗಿಸಿಕೊಂಡು ಧಾರವಾಡ ಗೆ ಆಗಮಿಸಿ ವಿವಿಧ ಕಾರ್ಯಕ್ರಮ ಗಳಲ್ಲಿ ಪಾಲ್ಗೊಳ್ಳಲಿದ್ದಾರೆ.ರಾತ್ರಿ ರೇಲ್ವೆ ಮೂಲಕ ಮರಳಿ ಬೆಂಗಳೂರಿಗೆ ಪ್ರಯಾಣವನ್ನು ಬೆಳೆಸ ಲಿದ್ದಾರೆ.ಇನ್ನೂ ಶಿಕ್ಷಣ ಸಚಿವರು ಇಲ್ಲಿಯೇ ಬರೊದ ರಿಂದ ಶಿಕ್ಷಕರು ಭೇಟಿಯಾಗಲು ಅವಕಾಶವಿದ್ದು ಸಮಸ್ಯೆ ಗಳ ಕುರಿತು ಚರ್ಚೆ ಮಾಡಬಹುದು.