ವಿಜಯಪುರ –
ನಿರಂತರವಾಗಿ ಸುರಿಯುತ್ತಿರುವ ಮಳೆಯ ಹಿನ್ನೆಲೆ ಯಲ್ಲಿ ಇತ್ತ ವಿಜಯಪುರ ಜಿಲ್ಲೆಯಲ್ಲೂ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡ ಲಾಗಿದೆ ಇಂದು ಒಂದು ದಿನ ರಜೆಯನ್ನು ಜಿಲ್ಲಾಧಿಕಾರಿ ನೀಡಿದ್ದಾರೆ
ಜಿಲ್ಲೆಯಲ್ಲಿ ಮಳೆಯ ಅಬ್ಬರ ನಿರಂತರವಾಗಿ ಸುರಿಯುತ್ತಿರೋ ಮಳೆಯ ಕಾರಣ ಜಿಲ್ಲೆಯ ಅಂಗನವಾಡಿ ಶಾಲಾ ಕಾಲೇಜಗಳಿಗೆ ರಜೆಯನ್ನು ನೀಡಲಾಗಿದೆ.ಜಿಲ್ಲೆಯ ಅಂಗನವಾಡಿ,ಶಾಲೆಗಳು ಹಾಗೂ ಪಿಯು ಕಾಲೇಜುಗಳಿಗೆ ಮಾತ್ರ ರಜೆ ಘೋಷಣೆ ಮಾಡಲಾಗಿದೆ
ಪದವಿ, ಇಂಜಿನೀಯರಿಂಗ್ ಮೆಡಿಕಲ್ ಸೇರಿ ದಂತೆ ಇತರೆ ಕಾಲೇಜು ಹಾಗೂ ವಿವಿಗಳಿಗೆ ರಜೆ ಇಲ್ಲಾ.ಜಿಲ್ಲಾಧಿಕಾರಿ ಟಿ.ಭೂಬಾಲನ್ ಈ ಒಂದು ಆದೇಶವನ್ನು ಮಾಡಿದ್ದಾರೆ.ಜಿಲ್ಲೆಯಲ್ಲಿ ಮುಂದು ವರೆದ ಮಳೆಯ ಅಬ್ಬರಕ್ಕಾರಿ ಈ ಒಂದು ಆದೇಶ ವನ್ನು ಮಾಡಲಾಗಿದೆ.
ಸುದ್ದಿ ಸಂತೆ ನ್ಯೂಸ್ ವಿಜಯಪುರ…..