This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

ಕುರುಬ ಸಮುದಾಯಕ್ಕೆ SC ಮೀಸಲಾತಿಗೆ ಒತ್ತಾಯ – ಹೋರಾಟದಲ್ಲಿ ಪಾಲ್ಗೊಂಡ K R ಪುರಂ ಇನ್ಸ್ಪೆಕ್ಟರ್…..!

WhatsApp Group Join Now
Telegram Group Join Now

ಬೆಂಗಳೂರು –

ಕುರುಬ ಸಮಾಜಕ್ಕೆ ST ಮೀಸಲಾತಿ ಜಾರಿಗೆ ಆಗ್ರಹಿಸಿ ನಡೆದ ಧರಣಿಯಲ್ಲಿ ನಗರದ ಕೆ.ಆರ್.ಪುರಂ ಠಾಣೆಯ ಇನ್ಸ್ಪೆಕ್ಟರ್ ನಗಾರಿ ಬಾರಿಸುವ ಜೊತೆಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಹೌದು, ನಗಾರಿ ಬಾರಿಸಿದ ಇನ್ಸ್ಪೆಕ್ಟರ್ ಅಂಬರೀಶ್ ಪ್ರತಿಭಟನೆಯಲ್ಲಿ ಸಹ ಭಾಗಿಯಾದರು.

ಅಂದ ಹಾಗೆ, ಈ ಹಿಂದೆ ಸಹ ಇನ್ಸ್ಪೆಕ್ಟರ್ ಅವರು ಅಂಬರೀಶ್ ಇಂಥದ್ದೇ ವಿವಾದ ಒಂದನ್ನು ಮೈಮೇಲೆ ಎಳೆದುಕೊಂಡಿದ್ದರು.

ಕೆ.ಆರ್.ಪುರಂ ಶಾಸಕ ಬೈರತಿ ಬಸವರಾಜು ಅವರ ಬರ್ತ್ ಡೇ ಸಮಾರಂಭದಲ್ಲಿ ಭಾಗಿಯಾಗಿದ್ದ ಅಂಬರೀಶ್ ಆ ಸಂದರ್ಭದಲ್ಲಿ ಶಾಸಕರಿಗೆ ಬೆಳ್ಳೆ ಗದೆ ನೀಡಿ ಜೈಕಾರ ಕೂಗಿದ್ದರು.

ಆಗ ಆ ವಿಡಿಯೋ ಸಹ ಸಖತ್ ವೈರಲ್ ಆಗಿತ್ತು.ಸಧ್ಯ ಈಗ ಹೋರಾಟದಲ್ಲಿ ಪಾಲ್ಗೊಂಡು ಸಮುದಾಯದ ಬೇಡಿಕೆಗಳು ಕುರಿತು ಹೋರಾಟಗಾರರೊಂದಿಗಿನ ಪ್ರತಿಭಟನೆಯಲ್ಲಿ ಪಾಲ್ಗೊಂಡು ಧ್ವನಿ ಎತ್ತಿದ್ದಾರೆ‌.


Google News

 

 

WhatsApp Group Join Now
Telegram Group Join Now
Suddi Sante Desk