This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

Local News

ಮಾತೆ ಸಾವಿತ್ರಿಬಾಯಿ ಫುಲೆ ಚಲನಚಿತ್ರ (ಅಂತಾರಾಷ್ಟ್ರೀಯ ಚಲನ ಚಿತ್ರ ಪ್ರಶಸ್ತಿ ಹಾಗೂ ರಾಜ್ಯ ಪ್ರಶಸ್ತಿ ಪಡೆದ ಚಲನಚಿತ್ರ) ರಾಜ್ಯಾದ್ಯಂತ ಬಿಡುಗಡೆ ಸಮಾರಂಭ ಹಾಗೂ ಶೈಕ್ಷಣಿಕ ಕಾರ್ಯಾಗಾರ…..

WhatsApp Group Join Now
Telegram Group Join Now

ಧಾರವಾಡ –

ಮಾತೆ ಸಾವಿತ್ರಿಬಾಯಿ ಫುಲೆ ಚಲನಚಿತ್ರ (ಅಂತಾರಾಷ್ಟ್ರೀ ಯ ಚಲನ ಚಿತ್ರ ಪ್ರಶಸ್ತಿ ಹಾಗೂ ರಾಜ್ಯ ಪ್ರಶಸ್ತಿ ಪಡೆದ ಚಲನಚಿತ್ರ)ರಾಜ್ಯಾದ್ಯಂತ ಬಿಡುಗಡೆ ಸಮಾರಂಭ ಹಾಗೂ ಶೈಕ್ಷಣಿಕ ಕಾರ್ಯಾಗಾರ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ)ರಾಜ್ಯ ಘಟಕ ಧಾರವಾಡ ಹಾಗೂ ಶ್ರೀ ಅಮೋಘ.ಸಿದ್ದೇಶ್ವರ ಕ್ರಿಯೇಷನ್ಸ್ ಅವರ ಸಹಯೋಗ ದಲ್ಲಿ ದಿ. 08.07.2022 ಶುಕ್ರವಾರ 12.00 ಗಂಟೆಗೆ ಆಲೂರ ವೆಂಕಟರಾವ ಸಭಾ ಭವನ ಧಾರವಾಡದಲ್ಲಿ ನೆರವೇರಲಿದೆ

ಅಂದು ಸಮಾರಂಭದ ಉದ್ಘಾಟಕರಾಗಿ ಗೌರವಾನ್ವಿತ ಸನ್ಮಾನ್ಯ ಮಹಾಪೌರರಾದ ಈರೇಶ.ಅಂಚಟಗೇರಿ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತೆ ಹಿರಿಯ ಕಲಾವಿದೆ ಜನಪ್ರಿಯ ನಟಿ ಶ್ರೀಮತಿ ತಾರಾ ಅನುರಾಧ ಉದ್ಘಾಟಿಸಲಿದ್ದಾರೆ.ಮಾತೆ ಸಾವಿತ್ರಬಾಯಿ ಫುಲೆ ಭಾವಚಿತ್ರಕ್ಕೆ ಪುಷ್ಪಾರ್ಚನೆ

ಗೌರವಾನ್ವಿತ ಡಾ.ಸರಜೂ ಕಾಟ್ಕರ ಸಾಹಿತಿಗಳು ಸಾವಿತ್ರಿ ಬಾಯಿ ಫುಲೆ ಚಲನಚಿತ್ರ ಕಾದಂಬರಿ ರಚಿಸಿದವರು ಗೌರವಾನ್ವಿತ ವಿಶಾಲ್ ರಾಜ್ ಜನಪ್ರಿಯನಿದೇ೯ಶಕರು ಸಾವಿತ್ರಿಬಾಯಿ ಫುಲೆ ಚಲನಚಿತ್ರ ಚಿತ್ರಕಥೆ ನಿದೇ೯ಶನ

ಗೌರವಾನ್ವಿತ ಬಸವರಾಜ ಭೂತಾಳಿ ಸಾವಿತ್ರಿಬಾಯಿ ಫುಲೆ ಚಲನಚಿತ್ರದ ನಿಮಾ೯ಪಕರು.

ನಾಗರಾಜ ಆದವಾನಿ ರಾಷ್ಟ್ರೀಯ ಪ್ರಶಸ್ತಿ ವಿಜೇತ ಕ್ಯಾಮರಾಮನ

ಸಮಾರಂಭದ ಅಧ್ಯಕ್ಷತೆ ಡಾ.ಲತಾ ಎಸ್ ಮುಳ್ಳೂರ ಸಂಸ್ಥಾಪಕ ರಾಜ್ಯಾಧ್ಯಕ್ಷರು ಕನಾ೯ಟಕ ಸಾವಿತ್ರಿಬಾಯಿ ಫುಲೆ. ಶಿಕ್ಷಕಿಯರ ಸಂಘ (ರಿ) ರಾಜ್ಯ ಘಟಕ ಧಾರವಾಡ
ಮಾತೇ ಸಾವಿತ್ರಿಬಾಯಿ ಫುಲೆ ಅವರ ಕುರಿತು ಉಪನ್ಯಾಸ

  • ಗೌರವಾನ್ವಿತ ಶ್ರೀಮತಿ ವಿದ್ಯಾ ನಾಡಗೇರ KES
    ಹಾಗೂ ಮುಖ್ಯಅತಿಥಿಗಳು ಸಾವ೯ಜನಿಕ ಸಂಪಕಾ೯ಧಿಕಾರಿಗಳು ಆಯುಕ್ತರ ಕಛೇರಿ ಧಾರವಾಡ
    ವಿಶೇಷ ಆಹ್ವಾನಿತರು ಗೌರವಾನ್ವಿತ ಸನ್ಮಾನ್ಯ ಶ್ರೀಎಸ್,ವಿ,ಸಂಕನೂರ ಸದಸ್ಯರು ಕನಾ೯ಟಕ ವಿಧಾನಪರಿಷತ್ತು
    ಸನ್ಮಾನ್ಯ ಶ್ರೀ ಎಸ್,ಎಸ್ ಕೆಳದಿಮಠ ಉಪನಿರ್ದೇಶಕರು (ಆಡಳಿತ)ಸಾವ೯ಜನಿಕ ಶಿಕ್ಷಣ ಇಲಾಖೆ ಧಾರವಾಡ
    ಗೌರವಾನ್ವಿತಸನ್ಮಾನ್ಯ ಶ್ರೀಮತಿ ಶೀವಲೀಲಾ ಕಳಸಣ್ಣನವರ KES ಮಾನ್ಯ ಸಹಾಯಕ ಯೋಜನಾಸಮನ್ವಯಾಧಿಕಾರಿಗಳು ಸಮಗ್ರ ಶಿಕ್ಷಣ ಕನಾ೯ಟಕ ಉಪನಿರ್ದೇಶಕ ರ ಕಾಯಾ೯ಲಯ ಸಾವ೯ಜನಿಕ ಶಿಕ್ಷಣ ಇಲಾಖೆ ಧಾರವಾಡ
    ಗೌರವಾನ್ವಿತ ಸನ್ಮಾನ್ಯ. ಶ್ರೀಮತಿ ಪಾವ೯ತಿ ವಸ್ತ್ರದ KES ಹಿರಿಯ ಉಪನ್ಯಾಸಕರು ಡೈಟ್ ಧಾರವಾಡ
    ಗೌರವಾನ್ವಿತ ಸನ್ಮಾನ್ ಶ್ರೀ ಗಿರೀಶ ಪದಕಿ ಮಾನ್ ಕ್ಷೇತ್ರ ಶಿಕ್ಷಣಾಧಿಕಾರಿಗ ಧಾರವಾಡ ಶಹರ.
    ಗೌರವಾನ್ವಿತ ಸನ್ಮಾನ್ಯ ಶ್ರೀಮತಿ ಲೂಸಿ ಕಾಶ್ಮೀರ ಸಾಲ್ಡಾನ ಮಹಾಪೋಷಕರು,ಅಕ್ಷರತಾಯಿ ಲೂಸಿ ಸಾಲ್ಡಾನ ಸೇವಾ ಸಂಸ್ಥೆ ಧಾರವಾಡ
    ಗೌರವಾನ್ವಿತ ಸನ್ಮಾನ್ಯ ಶ್ರೀ ಮಾತಾ೯ಂಡಪ್ಪ ಕತ್ತಿ ಸಾಹಿತಿಗಳು ಧಾರವಾಡ. ಪ್ರಧಾನ ಕಾಯ೯ದಶಿ೯ಗಳು ಪುಟ್ಟರಾಜ ಗವಾಯಿಗಳ ಕಲಾಪ್ರತಿಷ್ಟಾನ ಧಾರವಾಡ. ಸವ೯ರಿಗೂ ಸ್ವಾಗತ ಬಯಸುವವರು
    ಡಾ.ಲತಾ ಎಸ್ ಮುಳ್ಳೂರ ಸಂಸ್ಥಾಪಕ ರಾಜ್ಯಾಧ್ಯಕ್ಷರು

ಶ್ರೀ ಬಸವರಾಜ ವಿ ಭೂತಾಳಿ . ನಿಮಾ೯ಪಕರು ಸಾವಿತ್ರಿಬಾಯಿ ಫುಲೆ ಚಲನಚಿತ್ರ ಹಾಗೂ ಅಧ್ಯಕ್ಷರು: ಶ್ರೀ ಅಮೋಘಸಿದ್ದೇಶ್ವರ ಕ್ರಿಯೇಷನ್ ಯಾದವಾಡ.

ರಾಜ್ಯಪದಾಧಿಕಾರಿಗಳು
ಶ್ರೀಮತಿ ಹೇಮಾ
ಕೊಡ್ಡಣನವರ ರಾಜ್ಯ ಹಿರಿಯ ಉಪಾಧ್ಯರು

ಶ್ರೀಮತಿ ಸಾರಿಕಾ ಗಂಗಾ ರಾಜ್ಯ HS. ಮುಖ್ಯಸ್ಥರು

ಶ್ರೀಮತಿ ಜ್ಯೋತಿ ಹೆಚ್
ರಾಜ್ಯ ಪ್ರಧಾನ ಕಾರ್ಯದರ್ಶಿ
💐ಶ್ರೀಮತಿ ಅನುಸೂಯದೇವಿ
ರಾಜ್ಯ ಉಪಾಧ್ಯಕ್ಷರು
💐ಶ್ರೀಮತಿ ಕಲ್ಪನ ರವೀಂದ್ರನಾಥ
ರಾಜ್ಯ ಸಂಘಟನಕಾರ್ಯದರ್ಶಿ
💐ಶ್ರೀಮತಿ ಲಕ್ಷ್ಮಿದೇವಮ್ಮ
ರಾಜ್ಯ ಉಪಾಧ್ಯಕ್ಷರು
💐ಶ್ರೀಮತಿ ಜಯಶ್ರೀ ಬೆಣ್ಣೆ
ರಾಜ್ಯ ಸಂಘಟನ ಕಾರ್ಯದರ್ಶಿ
💐ಶ್ರೀಮತಿ ಸರಸ್ವತಿ ಸಿ ಕೆ
ರಾಜ್ಯ ಸಹಕಾರ್ಯದರ್ಶಿ
💐ಶ್ರೀಮತಿ ರೂಪ ಕೆ
ರಾಜ್ಯ ಸಹ ಕಾರ್ಯದರ್ಶಿ
💐ಶ್ರೀಮತಿ ಶಮಾ ಪಾಟೀಲ್
ರಾಜ್ಯ ಸಹ ಕಾರ್ಯದರ್ಶಿ
💐ಶ್ರೀಮತಿ ಅಕ್ಕ ಮಹಾದೇವಿ ಉಪ್ಪಿನ
ರಾಜ್ಯ ಸಂಘಟನ ಕಾರ್ಯದರ್ಶಿ
💐ಶ್ರೀಮತಿ ರೇಷ್ಮಾ ಕೆ
ರಾಜ್ಯ ಸಂಘಟನ ಕಾರ್ಯದರ್ಶಿ
ಶ್ರೀಮತಿ ಲಲಿತಾ ಕ್ಯಾಸಣ್ಣನವರ
ರಾಜ್ಯ ಸಹ ಕಾರ್ಯದರ್ಶಿ
ಶ್ರೀಮತಿ ಮಮತಾ ರಾಣಿ ಕೋಲಾರ
ರಾಜ್ಯ ಸಹ ಕಾರ್ಯದರ್ಶಿ
ಶ್ರೀಮತಿ ಸುನಿತಾ ಕುಲಕರ್ಣಿ
ರಾಜ್ಯ ಸಹ ಕಾರ್ಯದರ್ಶಿ

ಶ್ರೀಮತಿ ಸರಸ್ವತಿ ಹೆಚ್ ವೈ
ರಾಜ್ಯ PST ಸಮಿತಿ ಮುಖ್ಯಸ್ಥರು
ಶ್ರೀಮತಿ ಸಾರಿಕಾ ಎಸ್ ಗಂಗಾ
ರಾಜ್ಯ ಫ್ರೌಢಶಾಲಾ ಸಮಿತಿ ಮುಖ್ಯಸ್ಥರು
*💐
*ಶ್ರೀಮತಿ ರಾಜಶ್ರೀ ಸಜ್ಜೆಶ್ವರ*
ರಾಜ್ಯ ಆಪ್ತ ಕಾರ್ಯದರ್ಶಿಗಳು
💐ಶ್ರೀಮತಿ ಮಮತಾ
ರಾಜ್ಯ ಮಾಹಿತಿ ಮುಖ್ಯಸ್ಥರು
💐ಶ್ರೀಮತಿ ಪ್ರವೀಣ
ರಾಜ್ಯ ಆಪ್ತ ಕಾರ್ಯದರ್ಶಿಗಳು

ಸರ್ವರಿಗೂ ಮತ್ತೊಮ್ಮೆ ಸ್ವಾಗತ


Google News

 

 

WhatsApp Group Join Now
Telegram Group Join Now
Suddi Sante Desk