This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

Local News

ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ಮಾಡಿದ ಶಾಸಕ‌ ಅಮೃತ ದೇಸಾಯಿ ಕೋಟ್ಯಾಂತರ ರೂಪಾಯಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ…..

WhatsApp Group Join Now
Telegram Group Join Now

ಧಾರವಾಡ –

ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು ಹೌದು ಧಾರವಾಡ ನಗರ ಶಹರದ ವಾರ್ಡ ನಂ 04, 05, 06 & 07 ರಲ್ಲಿ ಹಲವು ಕಾಮಗಾರಿಗಳಿಗೆ ಭೂಮಿ ಪೂಜಾ ಕಾರ್ಯಕ್ರಮವನ್ನು ಮಾಡಲಾಯಿತು.
ಧಾರವಾಡ ಶಹರದ ವಾರ್ಡ ನಂ 04 ರ ಮಟ್ಟಿ ಪ್ಲಾಟ್ ೮ ನೇ ಕ್ರಾಸ್ ಮತ್ತು ೫ನೇ ಕ್ರಾಸ್ ರಸ್ತೆಗಳ ಅಭಿವೃದ್ಧಿ ಕಾಮ ಗಾರಿ ಧಾರವಾಡ ಶಹರದ ವಾರ್ಡ ನಂ 06 ರ ಬಣಗಾರ ಓಣಿ ಮತ್ತು ಕಾದ್ರೋಳ್ಳಿ ಓಣಿ ರಸ್ತೆಗಳ ಅಭಿವೃದ್ಧಿ ಕಾಮ ಗಾರಿ,ಧಾರವಾಡ ಶಹರದ ವಾರ್ಡ ನಂ 05 ರ ಗಣೇಶನಗರ ಹಾಗೂ ಶಿಂಧೆ ಪ್ಲಾಟ್ ರಸ್ತೆ ಅಭಿವೃದ್ಧಿ ಕಾಮಗಾರಿ. ಧಾರವಾಡ ಶಹರದ ವಾರ್ಡ ನಂ 07 ರ ತುಳಜಾ ಭವಾನಿ ಗುಡಿ ಓಣಿ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು.

ಈ ಸಂಧರ್ಭದಲ್ಲಿ ಪಾಲಿಕೆಯ ಸದಸ್ಯರಾದ ಈರೇಶ ಅಂಚಟಗೇರಿ,ಸುನಿಲ ಮೊರೆ,ನಿತಿನ್ ಇಂಡಿ,ಮಂಜು ಮಾಳೆ,ವಿನಾಯಕ್ ಗೋಂದಳಿ,ಬಸವರಾಜ್ ಪಳೋಟಿ ಸೇರಿದಂತೆ ವಾರ್ಡಿನ ಅನೇಕ ಗಣ್ಯರು ಮತ್ತು ಸಾರ್ವಜನಿ ಕರು ಉಪಸ್ಥಿತರಿದ್ದರು.


Google News

 

 

WhatsApp Group Join Now
Telegram Group Join Now
Suddi Sante Desk