ಹುಬ್ಬಳ್ಳಿ –
ದೀಪಾವಳಿ ಪೂಜೆಯಲ್ಲಿ ಭಾಗಿಯಾಗಿ ಪಾಲ್ಗೊಂಡ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ – ಆಪ್ತರ,ಕಾರ್ಯಕರ್ತರ ದೀಪಾವಳಿ ಪೂಜೆಯಲ್ಲಿ ಭಾಗಿಯಾಗಿ ಶುಭ ಹಾರೈಸಿದ ಕೇಂದ್ರ ಸಚಿವರು
ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಹುಬ್ಬಳ್ಳಿಯ ತುಂಬೆಲ್ಲಾ ಆಪ್ತರ ಪಕ್ಷದ ಕಾರ್ಯಕರ್ತರ ಮುಖಂಡರ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾದರು.ಬಲಿ ಪಾಡ್ಯ ದಿನದಂದ ತಮ್ಮ ಕಚೇರಿಯಲ್ಲಿನ ಪೂಜಾ ಕಾರ್ಯಕ್ರಮವನ್ನು ಮುಗಿಸಿಕೊಂಡ ಸಚಿವರು ನಂತರ ಬಿಡುವಿಲ್ಲದ ನಗರದ ವಿವಿದೆಡೆ ಆಮಂತ್ರಣಗೊಂಡ ಪೂಜಾ ಕಾರ್ಯಕ್ರಮಗಳಲ್ಲಿ ಭಾಗಿಯಾದರು.
ಅದರಲ್ಲೂ ವಿಶೇಷವಾಗಿ ಪಕ್ಷದ ಕಾರ್ಯಕರ್ತರು ಮುಖಂಡರು ಆಪ್ತರು ಹೀಗೆ ಹಲವಾರು ಕಡೆಗಳ ಲ್ಲಿನ ಲಕ್ಷ್ಮೀ ಪೂಜಾ ಪೂಜೆಯಲ್ಲಿ ಭಾಗಿಯಾದರು ಆಮಂತ್ರಣಗೊಂಡ ಎಲ್ಲಾ ಪೂಜಾ ಕಾರ್ಯಕ್ರ ಮಗಳಲ್ಲೂ ತಪ್ಪದೇ ಪಾಲ್ಲೊಂಡು ಶುಭ ಹಾರೈ ಸಿದರು.ವರ್ಷಕ್ಕೊಮ್ಮೆ ಬರುವ ಈ ಒಂದು ಬೆಳಕಿನ ಹಬ್ಬದ ವಿಶೇಷ ಪೂಜಾ ಕಾರ್ಯಕ್ರಮ ಗಳಲ್ಲಿ ಭಾಗಿಯಾದ ಸಚಿವರು ಶುಭ ಹಾರೈಸಿ ದರು
ಕೆಲ ಸಮಯ ಅವರೊಂದಿಗೆ ಹರಟೆ ಹೊಡೆ ಯುತ್ತಾ ಬಿಡುವಿಲ್ಲದ ಕೆಲಸ ಕಾರ್ಯಗಳ ಶೆಡ್ಯೂಲ್ ನಡುವೆಯೂ ಕೂಡಾ ಸಚಿವರು ಭಾಗಿಯಾಗಿ ಶುಭ ಹಾರೈಸಿದ್ದು ವಿಶೇಷವಾಗಿ ಕಂಡು ಬಂದಿತು. ಇದರೊಂದಿಗೆ ರಾಜಕೀಯ ಒತ್ತಡದ ನಡುವೆಯೂ ಕೂಡಾ ಕೇಂದ್ರ ಸಚಿವರು ಒಂದಿಷ್ಟು ಸ್ಥಳೀಯ ಕಾರ್ಯಕ್ರಮಗಳಿಗೂ ಕೂಡಾ ಮಹತ್ವವನ್ನು ನೀಡಿದ್ದು ಇದರೊಂದಿಗೆ ಕಂಡು ಬಂದಿತು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..