ಬೆಂಗಳೂರು –
ರಾಜ್ಯಾದ್ಯಂತ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಅಧಿಕಾರಿಗಳು ತಪ್ಪು ಗ್ರಹಿಕೆಯಿಂದ ವರ್ಗಾ ವಣೆ ನನೆಗುದಿಗೆ ಬೀಳುತ್ತಲೇ ಇದೆ ಕಾರಣ ಕೇವಲ ಕಲ್ಯಾಣ ಕರ್ನಾಟಕದಿಂದ ಶಿಕ್ಷಕರು ಖಾಲಿಯಾಗುತ್ತಾರೆ ಎಂಬ ಅವರು ತಪ್ಪು ಗ್ರಹಿಕೆಯಾಗಿದೆ ಆದರೆ ಕಲ್ಯಾಣ ಕರ್ನಾಟಕಕ್ಕೆ ಸಾವಿರ ಶಿಕ್ಷಕರ ವರ್ಗಾವಣೆ ಗಾಗಿ ಕಾಯುತ್ತಿ ದ್ದಾರೆ.
ಹೀಗಾಗಿ ಕಲ್ಯಾಣ ಕರ್ನಾಟಕದಿಂದ ಹೊರ ಹೋಗುವ ಶಿಕ್ಷಕರು ಬೆರಳೆಣಿಕೆಯಷ್ಟೆ ಅದನ್ನೇ ಅಪಪ್ರಚಾರ ಮಾಡುತ್ತಾ ವರ್ಗಾವಣೆಯನ್ನು ವಿಳಂಬ ನೀತಿ ಅನುಸರಿ ಸುತ್ತಿದ್ದಾರೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಶಿಕ್ಷಕರು ತಮ್ಮ ನೋವನ್ನು ಹೊರ ಹಾಕಿದ್ದಾರೆ ತಕ್ಷಣ ಶಿಕ್ಷಣ ಸಚಿವರು ಸ್ಪಂದನೆ ನೀಡಬೇಕು ಮಾನಸಿಕವಾಗಿ ತೃಪ್ತಿ ಯಿಂದ ಸೇವೆ ಸಲ್ಲಿಸದೆ ಶಿಕ್ಷಕರು ಕಂಗಾಲಾಗಿದ್ದಾರೆ
ಹದಿನೈದು ಇಪ್ಪತ್ತು ವರ್ಷಗಳಿಂದ ಒಂದೇ ಶಾಲೆಯಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರಿಗೆ ವರ್ಗಾವಣೆ ಭಾಗ್ಯ ಇಲ್ಲ
ಅತಿಥಿ ಶಿಕ್ಷಕರ ನೇಮಕಾತಿ ಮಾಡಿಕೊಂಡಿದ್ದಾರೆ ಯಾವುದೇ ಕಾರಣಕ್ಕೂ ವಿಳಂಬ ನೀತಿ ಅನುಸರಿಸದೆ ತುರ್ತಾಗಿ ಶಿಕ್ಷಣ ಸಚಿವರು ಸಭೆ ಕರೆದು ಸುಗ್ರೀವಾಜ್ಞೆ ತಂದು ಶಿಕ್ಷಕರ ತವರು ಜಿಲ್ಲೆಗೆ ಒಮ್ಮೆ ಸೇವಾವಧಿಯಲ್ಲಿ ವರ್ಗಾವಣೆ ನೀಡಬೇ ಕೆಂದು ಗ್ರಾಮೀಣ ಪ್ರೌಢಶಾಲಾ ಶಿಕ್ಷಕರ ಸಂಘದ ರಾಜ್ಯಾ ಧ್ಯಕ್ಷ ಪವಾಡೆಪ್ಪ ಆಗ್ರಹಿಸಿದ್ದಾರೆ