ಬೆಂಗಳೂರು –
ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ಪಡಿಸಿದರೆ ಶಿಕ್ಷೆ – ನ್ಯಾಯಾಲಯದಿಂದ ಮಹತ್ವದ ಆದೇಶ ರಾಜ್ಯದಲ್ಲಿ ಸಿಕ್ಕಿತು ಸರ್ಕಾರಿ ನೌಕರರಿಗೆ ಶ್ರೀರಕ್ಷೆ ಹೌದು ರಾಜ್ಯದಲ್ಲಿ ಇನ್ನೂ ಮುಂದ ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ಪಡಿಸಿದರೆ ಅಂಥವರಿಗೆ ಶಿಕ್ಷೆ ಖಂಡಿತ.ಈ ಒಂದು ಮಹತ್ವದ ಆದೇಶವನ್ನು ನ್ಯಾಯಾಲಯವೊಂದು ಮಾಡಿದೆ.
ಹೊಸಪೇಟೆಯಲ್ಲಿ ಶಾಲೆಯಲ್ಲಿ ನಡೆದ ಘಟನೆ ವೊಂದರ ಪ್ರಕರಣ ಕುರಿತಂತೆ ವಿಚಾರಣೆ ನಡೆಸಿದ ನ್ಯಾಯಾಲಯ ಮಹತ್ವದ ತೀರ್ಪನ್ನು ನೀಡಿದೆ.ಶಾಲಾ ಸಮಯದಲ್ಲಿ ವ್ಯಕ್ತಿಯೊಬ್ಬರು ಶಾಲೆಗೆ ಬಂದು ಶಿಕ್ಷಕರಿಗೆ ವಿನಾಕಾರಣ ಕಿರುಕುಳ ವನ್ನು ನೀಡದ್ದಿಲ್ಲದೇ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ
ಹೀಗಾಗಿ ಈ ಒಂದು ಕುರಿತಂತೆ ಪೊಲೀಸರಿಗೆ ದೂರನ್ನು ನೀಡಲಾಗಿತ್ತು ಸಮಗ್ರವಾಗಿ ತನಿಖೆ ಯನ್ನು ಮಾಡಿದ ಪೊಲೀಸರು ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಸಿದ್ದರು ವಾದ ವಿವಾದವನ್ನು ಆಲಿಸಿದ ನ್ಯಾಯಾಲಯ ಅಂತಿಮವಾಗಿ ಮಹತ್ವದ ತೀರ್ಪನ್ನು ನೀಡಿದ್ದು ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದವರಿಗೆ ಶೀಕ್ಷೆಯನ್ನು ನೀಡಿ ಆದೇಶವನ್ನು ಮಾಡಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..