This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

Local News

ಧಾರವಾಡದಲ್ಲಿ ಹಿರಿಯ ಪತ್ರಕರ್ತ ನಿಧನ – ಸೂರ್ಯಕಾಂತ ಶಿರೂರ ನಿಧನಕ್ಕೆ ಪತ್ರಕರ್ತರಿಂದ ಭಾವಪೂರ್ಣ ನಮನ ಸಂತಾಪ

WhatsApp Group Join Now
Telegram Group Join Now

ಧಾರವಾಡ –

ಧಾರವಾಡದಲ್ಲಿ ಹಿರಿಯ ಪತ್ರಕರ್ತ ರೊಬ್ಬರು ನಿಧನ ರಾಗಿದ್ದಾರೆ‌.ಹೌದು ಕಳೆದ ಹಲವಾರು ವರ್ಷಗಳಿಂದ ಸಂಜೆವಾಣಿ ಪತ್ರಿಕೆಯಲ್ಲಿ ವರದಿಗಾರರಾಗಿದ್ದ ಸೂರ್ಯಕಾಂತ ಶಿರೂರ ಮೃತರಾದ ಪತ್ರಕರ್ತ ರಾಗಿದ್ದಾರೆ.

ಪತ್ರಿಕೆಯ ಹಿರಿಯ ವರದಿಗಾರರು ಹಾಗೇ ಸಂಘದ ಸದಸ್ಯರಾಗಿದ್ದರು ಸೂರ್ಯಕಾಂತ ಶಿರೂರ. ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ನಿಧನರಾ ದರು.ಅನಾರೋಗ್ಯ ಹಿನ್ನೆಲೆಯಲ್ಲಿ ಕಳೆದ ಹತ್ತು ದಿನಗಳ ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾ ಗಿತ್ತು ಚಿಕಿತ್ಸೆ ಯನ್ನು ಪಡೆದುಕೊಳ್ಳುತ್ತಿದ್ದ ಇವರು ಚಿಕಿತ್ಸೆ ಫಲಿಸದೇ ಮೃತರಾದರು.ನಿಧನರಾದ ಇವರ ಅಗಲಿಕೆಯ ನೋವು ಮಾಧ್ಯಮ ಕ್ಷೇತ್ರದಲ್ಲಿ ದೊಡ್ಡ ಆಘಾತವಾಗಿದ್ದು ಕಾರ್ಯನಿರತ ಪತ್ರಕರ್ತರ ಸಂಘದ ಸರ್ವರೂ ಭಾವಪೂರ್ಣ ನಮನ ಸಲ್ಲಿಸಿ ಸಂತಾಪವನ್ನು ಸೂಚಿಸಿದ್ದಾರೆ‌


Google News

 

 

WhatsApp Group Join Now
Telegram Group Join Now
Suddi Sante Desk