ಬೆಂಗಳೂರು –
ಹೌದು ರಾಜ್ಯದ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ನೀಡುವ ಕುರಿತು ಆಗಸ್ಟ್ ತಿಂಗಳ ಒಳಗಾಗಿ ಸಮಿತಿ ಯನ್ನು ರಚನೆ ಮಾಡೊದಾಗಿ ಹೇಳಲಾಗಿತ್ತು ಆದರೆ ಆಗಸ್ಟ್ ತಿಂಗಳು ಮುಗಿಯುತ್ತಾ ಬಂದರು ಈವರೆಗೆ ರಾಜ್ಯ ಸರ್ಕಾರ ದಿಂದ ಯಾವುದೇ ರೀತಿಯ ಮಾಹಿತಿ ಭರವಸೆ ಘೋಷಣೆ ಇಲ್ಲ ಹೀಗಾಗಿ ಈ ಒಂದು ವಿಚಾರ ಕುರಿತು ನಾಡಿನ ಸರ್ಕಾರಿ ನೌಕರರ ಧ್ವನಿಯಾಗಿರುವ ನಿಮ್ಮ ಸುದ್ದಿ ಸಂತೆ ನ್ಯೂಸ್ ವರದಿಗಳನ್ನು ಪ್ರಸಾರ ಮಾಡಿತ್ತು ಇದರೊಂದಿಗೆ ಷಡಕ್ಷರಿ ಸರ್ ಅಭಿಮಾನಿಗಳ ಬಳಗದ ನಿರಂತರ ಒತ್ತಾಯದ ಫಲವಾಗಿ ಈಗ ಈ ಒಂದು ವಿಚಾರ ಕುರಿತು ಚರ್ಚೆ ಮಾಡಲು ಸಭೆ ಕರೆಯಲಾಗಿದೆ
ಹೌದು ಸುದ್ದಿ ಸಂತೆ ಮತ್ತು ಅಭಿಮಾನಿ ಬಳಗದ ಫಲಶೃತಿ ಯಾಗಿ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರು 7ವೇತನ ಆಯೋಗದ ಬಗ್ಗೆ ಚರ್ಚಿಸಲು ಸಭೆ ಕರೆದಿದ್ದಾರೆ.ಈ ಒಂದು ವಿಚಾರ ಕುರಿತು ಷಡಕ್ಷರಿ ಸರ್ ಅಭಿಮಾನಿಗಳ ಬಳಗದ ರಾಜ್ಯ ಸಂಚಾಲಕರಾದ ಬೂದ ನೂರು ಮಹೇಶ ಮಂಡ್ಯ ಹಾಗೂ ಬಳಗದ ಸದಸ್ಯರ ನಿರಂತರ ಒತ್ತಾಯವನ್ನು ಮಾಡಿದ್ದರು ಹೀಗಾಗಿ ಸೆಪ್ಟೆಂಬರ್ 6 ರಂದು ಬೆಂಗಳೂರಿನಲ್ಲಿ ಸಭೆ ಕರೆದಿದ್ದಾರೆ
ಕರ್ನಾಟಕ ರಾಜ್ಯ ಷಡಕ್ಷರಿ ಸರ್ ಅಭಿಮಾನಿಗಳ ಬಳಗದ ರಾಜ್ಯ ಸಂಚಾಲಕರು ಹಾಗೂ ಸದಸ್ಯರು
1)ಬೂದನೂರು ಮಹೇಶ ಮಂಡ್ಯ
2)ಮಾಲಂಗಿ ಸುರೇಶ್ ಮೈಸೂರು
3)G.ರಂಗಸ್ವಾಮಿ ಮಧುಗಿರಿ
4)ಪ್ರಕಾಶ್ ಮಡ್ಲೂರ ಶಿವಮೊಗ್ಗ
5)ಅರುಣ್ ಹುಡೇದ್ ಗೌಡ್ರು ಶಿಗ್ಗಾವಿ ಹಾವೇರಿ
6)ಮಹಾಂತ ಗೌಡ ಪಾಟೀಲ್ ಕಲಬುರುಗಿ
7)T ಸತೀಶಜವರೇಗೌಡ ಮೈಸೂರು
8)JB ಮಂಜುನಾಥ್ ಬೂಕನಕೆರೆ KR ಪೇಟೆ
9)B ಮಂಜುಳ ದೇವನಹಳ್ಳಿ
10)ವೀರೇಶ್ ಬಾದಾಮಿ ಬಾಗಲಕೋಟೆ
11)ಕಲ್ಲೇಶ್ ಚಿಕ್ಕಮಗಳೂರು
12)ಚೇತನ್ ರಾಮನಗರ
13)ಅನಿಲ್ ಹಂಜಿ ಚಿಕ್ಕೋಡಿ
14)GTರಾಜಶೇಖರ ಗೌರಿಬಿದನೂರು
15)ಸಿದ್ದಲಿಂಗಮೂರ್ತಿ ತುಮಕೂರು
16)ಕೇಶವಮೂರ್ತಿ ಸಕಲೇಶಪುರ
17)GF ಗುಡ್ಡೇನಕಟ್ಟಿ ಧಾರವಾಡ
18)ಶರಣು ಸಿಂದಗಿ ಶಹಾಪೂರ ಯಾದಗಿರಿ
19)ನಾಗರಾಜ್ ಹುಗ್ಗಿ ಹುಬ್ಬಳ್ಳಿ-ಧಾರವಾಡ
20)ಶಂಕರ್ KGF ಕೋಲಾರ
21)ಸಂತೋಷಕುಮಾರ್ ಕೊಡಗು
22)ರಮೇಶ ರ ಮುಂಜಣ್ಣಿ ಇಂಡಿ ವಿಜಯಪುರ
23)ಆನಂದ ಕಾಜ್ ಘರ್ ಯಾದಗಿರಿ
24)ಆದಿಲ್ ಮುಲ್ಲಾ ಜೇವರ್ಗಿ(ಗುಲ್ಬರ್ಗ)
25)ರವಿಕುಮಾರ J ಗೌರಿಬಿದನೂರು
26)ಚೌಡ್ಲಪುರ ಸೂರಿ ಬಳ್ಳಾರಿ
27)ಸತೀಶ ಚಿತ್ರದುರ್ಗ
28)ನಾಗಲಿಂಗಪ್ಪ ಗುಡಿಬಂಡೆ
29)ನಾಗರಾಜ್ ಬಾಗೇಪಲ್ಲಿ
30)ಭರತ್ ಕುಮಾರ್ ರಾಯಚೂರು
31)ರಘುHM ಹಿರೇಕೇರೂರು ಹಾವೇರಿ
32)ಅಜ್ಜಪ್ಪನವರ್ ಮೂಡಲಗಿ ಬೆಳಗಾವಿ
33)CCEನರಸಿಂಹಮೂರ್ತಿ ಚಿತ್ರದುರ್ಗ
34)ಜನಾರ್ದನ್ ರೆಡ್ಡಿ ಬಾಗೇಪಲ್ಲಿ
35)ಸಿದ್ದೇಶ್ವರ ನ್ಯಾಮತಿ ದಾವಣಗೆರೆ
36)ಗೋವಿಂದಟೀಳೆ ಬೀದರ್
37)ಶ್ರೀ NLಬಾರಾಕೇರ ಕುಂದಗೋಳ
38)ಸಿದ್ದೇಶ್ವರಪ್ಪ ಪಾವಗಡ
39)ಅಮರೇಶ ಗೋಣವರ್ ದೇವದುರ್ಗ ರಾಯಚೂರು
40)ದೇವೇಂದ್ರಪ್ಪ ಮಾಸ್ತೂರು ಯಾದಗಿರಿ
41)ಮಹಾದೇವ ಬಸರಕೋಡ ಅಮೀನಗಡ ಬಾಗಲಕೋಟೆ
42)ಶಿವಕುಮಾರ್ ಅಂಗಡಿ ರಾಮದುರ್ಗ ಬೆಳಗಾವಿ
43)ಹೇಮಂತ್ ಚಿನ್ನು ಹಾಸನ
44)ವಿಷವಭ ಮಹಾಜನ್ ಬೆಳಗಾವಿ
45)MVಗಬ್ಬೂರ್ ಬಸವನಬಾಗೇವಾಡಿ ವಿಜಯಪುರ
46)ನಿಂಗಪ್ಪ ಕಬ್ಬೂರ್ ಸವದತ್ತಿ ಬೆಳಗಾವಿ
47)ಚಿತ್ರ ಸೆಲ್ವರಾಜ್ ಭದ್ರಾವತಿ ಶಿವಮೊಗ್ಗ
48)ಪರಶುರಾಮ ಗುತ್ತಲ್ ಶಾಹಬಾದ್ ಕಲುಬುರಗಿ
49)ಈರಣ್ಣ ಹೊಸಟ್ಟಿ ವಿಜಯಪುರ ಗ್ರಾಮೀಣ
50)ಮಾಲೇತೇಶ್ ಬಬ್ಬಜಿ ಚಿತ್ತಾಪುರ ಕಲುಬುರಗಿ
51)ಶ್ರೀಕಾಂತ್ ಕಲ್ಯಾಣ್ ಶೆಟ್ಟಿ ಚಡಚಣ ವಿಜಯಪುರ
52)ಆನಂದ ಸವದಿ ಅಥಣಿ ಚಿಕ್ಕೋಡಿ
53)ಪ್ರಕಾಶ್ ಸಂಗಪ್ಪ ಅಡಕೋದ್ ಸವದತ್ತಿ ಬೆಳಗಾವಿ
54)YMಮಂಜುನಾಥ್ ಯಳಂದೂರು ಚಾಮರಾಜನಗರ
55)ಶಿವಪ್ಪ ಹೆಳವರ ಕನಕಗಿರಿ ಕೊಪ್ಪಳ
56)ಕೆಂಪೇಗೌಡ ಪಾಂಡವಪುರ
57)HC ಕಂಠಿ ಲಿಂಗಸುಗೂರು ರಾಯಚೂರು
58)ಗಿರಿರಾಜ್ ಹೊಸಪೇಟೆ ವಿಜಯನಗರ
59)MFಸಜ್ಜನ್ ರವರು ಶಿರಹಟ್ಟಿ ಗದಗ
60)ಅಶೋಕ್ ಕುಮಾರ್ ಶ್ರೀನಿವಾಸಪುರ ಕೋಲಾರ
61)ಚಂದ್ರಮೌಳಿ ಹೊನ್ನಾವರ ನಾಗಮಂಗಲ
62)ಕೆಸಿ.ನಂಜುಂಡಪ್ಪ ರಟ್ಚಹಳ್ಳಿ ಹಾವೇರಿ
63)ಮಲ್ಲಿಕಾರ್ಜುನ್ ಮೇಲ್ವಿ ಗೋಟಾಳ್ ಬಸವಕಲ್ಯಾಣ ಬೀದರ್
64)ನಾಗೇಶಗೌಡ ಸಿರಾ ತುಮಕೂರು
65)ರವಣಪ್ಪ K ಚಿಂತಾಮಣಿ
66)ಶಿವಲಿಂಗಯ್ಯ ತೊರೆಶೆಟ್ಟಹಳ್ಳಿ ಮದ್ದೂರು
67)BS ಮಂಜುನಾಥ
HDಕೋಟೆ
68)HA ಹನುಮಂತರಾಜು ನಂಜನಗೂಡು
69)ಶ್ರೀ ಶ್ರೀಶೈಲ.ಸಂ.ಸೊಲಾಪೂರ ತಿಕೋಟಾ ವಿಜಯಪುರ
70)IH ದಾಸರ್ ಮುರಡಿ ಮುಂಡರಗಿ ಗದಗ
71)GN ತಿಪ್ಪೇಸ್ವಾಮಿ ಮೊಳಕಾಲ್ಮೂರು ಚಿತ್ರದುರ್ಗ
72)ಚಂದ್ರಶೇಖರ ತಿಗಡಿ ಧಾರವಾಡ ಗ್ರಾಮೀಣ
73)ಹೇಮಣ್ಣ ಕವಲೂರು ಕೊಪ್ಪಳ
74)ಕರಿಬಸಪ್ಪದೊಡ್ಡಜಾರ್ ಕಂಪ್ಲಿ ಬಳ್ಳಾರಿ
75)ನಿಂಗಪ್ಪ ಕರಿಯಪ್ಪ ಸುನಾಗರ್ ಲಕ್ಷ್ಮೇಶರ ಗದಗ
76)MM ಮಂಜು ಸಂತೇಬಾಚನಹಳ್ಳಿ KR ಪೇಟೆ
77)DG ಸಜ್ಜನ್ ಮುದಗಲ್ಲು ಲಿಂಗಸುಗೂರು ರಾಯಚೂರು
78)ಮಹೇಶ ಹೋಂಗಾಲ್ ಕಿತ್ತೂರು ಬೆಳಗಾವಿ
79)ನಾಗನಗೌಡ ಪಾಟೀಲ್ ಹಾವೇರಿ
80) ವಿಷ್ಣು ಅರಿಗೆ ರಾಯಬಾಗ ಬೆಳಗಾವಿ
81)RM ಹೋಲ್ಟಿಕೋಟಿ ಕಲಗಟಗಿ ಧಾರವಾಡ
82)ಸಂತೋಷ ಕುಲಕರ್ಣಿ ತಿಕೋಟಾ ವಿಜಯಪುರ
83)ಪರಪ್ಪ ಕರೀಗರ್ ಸಿಂದನೂರು
84)ಪಕ್ಕೀರ್ ಗೌಡ ತಾಳಿಗೇರಿ ಸಿಂಧನೂರು ರಾಯಚೂರು
85)ಬಂಗಾರಪ್ಪM ತಲ್ಲೂರು ಸೋರಬ ಶಿವಮೊಗ್ಗ
86)ಬಸವರಾಜು HS ಬೆಂಗಳೂರು ಉತ್ತರ
87)ಕೆಂಪರಾಜು ಬೆಂಗಳೂರು ದಕ್ಷಿಣ
88)ಮಂಜುನಾಥ್ ಕುಶಾಲನಗರ
89)ನವೀನ್ ಅರಸೀಕೆರೆ
90)ಶಂಕರ್ ಕಂಡೇಕರ್ ತಿಕೋಟಾ ವಿಜಯಪುರ
91)ಮರೀಗೌಡ್ರು ಮುದ್ದನಗೌಡ್ರು ಸವದತ್ತಿ ಬೆಳಗಾವಿ
92)ಸಂತೋಷ ತುಕರಾಮ್ ಜನವಾಡ ಬೀದರ್
93) ಅಭಿನಂದನ ಜರಾಳೆ ಮೂಡಲಗಿ ಬೆಳಗಾವಿ
94)ರವಿಕುಮಾರ Y ದೇಬೂರು ನಂಜನಗೂಡು
95)G ನಾಗರಾಜು ಆನೇಕಲ್
96)ಸತೀಶ ದಳವಾಯಿ ನಂಜನಗೂಡು
97)ರಾಜು ಕಂದೇಗಾಲ ಮಳವಳ್ಳಿ
98)ದಿನೇಶ ಶಾಂತಿಗ್ರಾಮ ಹಾಸನ
99)ಚನ್ನಬಸವ ಮಂತ್ರಾಲಯ
100)ನಾಗರಾಜು ಬೆಂಗಳೂರು ದಕ್ಷಿಣ
101)N ವಿನಯ್ ಕುಮಾರ್ ಕನಕಪುರ
102) ಮಹಾಂತೇಶ್ ಹೊಸದುರ್ಗ
103)ಶ್ರೀರಾಮರಡ್ಡಿ ಲ ಪೆಟ್ಲೂರ ರಾಮದುರ್ಗ ಬೆಳಗಾವಿ
104)ಸಂಗಮೇಶ ಖನ್ನಿ ನಾಯ್ಕ ಸವದತ್ತಿ ಬೆಳಗಾವಿ
105)ವಜ್ರಮುನೇಶ್ ನಂದಿಕೋಳ್ ಕುರುಗೋಡು ಬಳ್ಳಾರಿ
106)ಹನುಮಂತರಾಯಪ್ಪ ಕೊರಟಗೆರೆ
107)ತಿಪ್ಪೇಸ್ವಾಮಿ ಸಿಂಗ್ರಿಹಳ್ಳಿ ಹರಪನಹಳ್ಳಿ ವಿಜಯನಗರ ಜಿಲ್ಲೆ
108)ಪ್ರಭುಗೌಡ M ಪಾಟೀಲ್ ಯಾದಗಿರಿ
109)MC ಮಂಜುನಾಥ್ ಕೋಣನ್ದೂರು ತೀರ್ಥಹಳ್ಳಿ
110)ಮೋಹನ್ ಜಿ ಮಾಂಡ್ರೆ ಶಿರಹಟ್ಟಿ ಗದಗ
111) ಮನೋಹರ NG ಹರಪನಹಳ್ಳಿ ವಿಜಯನಗರ ಜಿಲ್ಲೆ
112)ಆನಂದ ಕುಮಾರ ಮೂಗಬಸವ ಸವದತ್ತಿ ಬೆಳಗಾವಿ
113) R ನಾರಾಯಣಸ್ವಾಮಿ ಚಿಂತಾಮಣಿ
114)ವಿಜಯಕುಮಾರ ಕೊತ್ತಂಬರಿ ಹಂಚಲಿ ದೇವಪ್ಪೀರಗಿ,ವಿಜಯಪುರ
115)ರಾಮಮೂರ್ತಿ K ರಾಜೇನಹಳ್ಳಿ ಮಾಲೂರು ಕೋಲಾರ
116)ರವಿಚಂದ್ರಗೌಡ ಬೆಳಗಾವಿ ಸಿಟಿ
117)ರಮೇಶ ನಾಯಕ್ ಕಾರ್ಕಳ ಉಡುಪಿ
118)VC ಜ್ಯೋತಿಕುಮಾರ ದೊಡ್ಡಬಳ್ಳಾಪುರ ಬೆಂಗಳೂರು ಗ್ರಾಮಾಂತರ
ಹಾಗೂ ಷಡಕ್ಷರಿ ಸರ್ ಅಭಿಮಾನಿಗಳ ಬಳಗದ ಸರ್ವ ಸದಸ್ಯರು ಬೆಂಗಳೂರು.