ಬೆಂಗಳೂರು –
ಷಡಾಕ್ಷರಿ ಅವರ ವಿರುದ್ಧ ಸಿಡಿದೆದ್ದ ಸರ್ಕಾರಿ ನೌಕರ -NPS ನೌಕರರ ಕುರಿತು ಹಗುರವಾಗಿ ಮಾತನಾಡಿದ ಷಡಾಕ್ಷರಿ ಅವರು ಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಮರಳಿ ನೀಡಲು ಘೋಷಣೆ ಹೌದು ರಾಜ್ಯ ಎನ್.ಪಿ.ಎಸ್ ಸರ್ಕಾರಿ ನೌಕರರು ನಡೆಸು ತ್ತಿರುವ ಎನ್.ಪಿ.ಎಸ್ ರದ್ಧತಿ ಹೋರಾಟದ ಬಗ್ಗೆ ಬಹಳ ಕೀಳಾಗಿ ಹಾಗೂ ಅಹಮ್ಮಿಕೆಯ ಮಾತುಗ ಳನ್ನಾಡಿದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರ ಬಗ್ಗೆ ಬೇಸರವೆನಿಸುತ್ತಿದೆ. ಅವರ ಬಗ್ಗೆ ಬಹಳ ಅಭಿಮಾನವಿತ್ತಾದರೂ ಅವರ ಮಾತುಗಳು ವೈಯಕ್ತಿಕವಾಗಿ ಹಾಗೂ ಎಲ್ಲಾ ನೌಕರರನ್ನು ಚಕಿತಗೊಳಿಸಿವೆ.
ಆದಕಾರಣ 2021 ರಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕ ಕಲಬು ರಗಿ ಇವರು ಪ್ರದಾನ ಮಾಡಿದ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ನಾನು ಹಿಂದಿರುಗಿಸು ತ್ತಿದ್ದೇನೆ ಜಿಲ್ಲಾಧ್ಯಕ್ಷರಲ್ಲಿ ಕ್ಷಮೆ ಕೋರುತ್ತ ರಾಜ್ಯ ಅಧ್ಯಕ್ಷರಿಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸುತ್ತೇನೆ
ಸುದ್ದಿ ಸಂತೆ ನ್ಯೂಸ್ ಕಲಬುರಗಿ…..