ಬೆಂಗಳೂರು –
ನಿರ್ಣಾಯಕ ಹೋರಾಟಕ್ಕೆ ಅಣಿಯಾಗಿ ಶಿಕ್ಷಕ ಮಾಲತೇಶ್ ಬಬ್ಬಜ್ಜಿ ಕರೆ ಕೊಟ್ಟಿದ್ದಾರೆ.
? ನಮಗೆ ಬೇಕಾಗಿರುವುದು ಜಿಡ್ಡು ಗಟ್ಟಿದ ನಿಯಮಗಳ ಬದಲಾವಣೆ ಹೊರತು ಯಾವುದೇ ವ್ಯಕ್ತಿ/ಸಂಘದ ಪರವೂ ಅಲ್ಲ ವಿರೋಧವೂ ಇಲ್ಲ ಯಾರೇ ಒಳ್ಳೆಯ ಕೆಲಸ ಮಾಡಿದರೂ ಸ್ಮರಿಸುವುದು ಹೋರಾಟಕ್ಕೆ ಬೆಂಬಲ ನೀಡುವುದು
? 10,15,20 ವರ್ಷಗಳಿಂದ ಒಂದೇ ತಾಲೂಕು ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರೂ ತಾವು ಬಯಸಿದ ಜಿಲ್ಲೆಗೆ ವರ್ಗಾವಣೆಯಾಗದೇ ಜೀವನ ನಡೆಸಿದ್ದೇವೆ.
? OTS ವಿಚಾರ ಜಾರಿಗೆ ತರಲು /ಚರ್ಚಿಸಲು ನವೆಂಬರ್ 7 ನೇ ತಾರೀಖಿನಂದು ಮಾನ್ಯ ಷಡಕ್ಷರಿ ಸರ್ ರವರು ಕರೆದ ಸಭೆಗೆ ಹಾಜರಾಗಿ ನಿರ್ಣಾಯಕ ಹೋರಾಟಕ್ಕೆ ಅಣಿಯಾಗುವುದು
? ಯಾರೇ ಹೋರಾಟ ಮಾಡಿದರೂ ನಮ್ಮ ಬೆಂಬಲ ಸದಾ ನೀಡುವುದು
ಇಂತಿ ತಮ್ಮ ವಿಶ್ವಾಸಿ
ಶ್ರೀ ಮಾಲತೇಶ್ ಬಬ್ಬಜ್ಜಿ
ಸದಸ್ಯರು ಸರ್ಕಾರಿ ನೌಕರರ ಸಂಘ ಚಿತ್ತಾಪೂರ