ಬೆಂಗಳೂರು –
ನಾಲ್ಕೋ ಐದೋ ವರ್ಷಕ್ಕೊಮ್ಮೆ ವರ್ಗಾವಣೆ ಪ್ರಾರಂಭ ಆಗುತ್ತೆ ಅದುನೂ ಸರಿಯಾಗಿ ನಡೆಯದಂತೆ ಆಗಿದೆ. ಅದನ್ನು ಕಲರ್ ಕಲರ್ ಅಕ್ಷರದಲ್ಲಿ ಪತ್ರಿಕೆಯಲ್ಲಿ ಹೇಗೆ ಬರೀತಾರೆ ಒಮ್ಮೆ ಯೋಚಿಸಿ ಶಿಕ್ಷಕ ಮಾಲತೇಶ್ ಬಬ್ಬಜ್ಜಿ ಅದ್ಭುತ ವಾಗಿ ಉಲ್ಲೇಖ ಮಾಡಿ ಬರೆದಿದ್ದಾರೆ
?ಶಿಕ್ಷಕರಿಗೆ ಸಿಹಿ ಸುದ್ದಿ
?ಶಿಕ್ಷಕರಿಗೆ ವರ್ಗಾವಣೆ ಸುಗ್ಗಿ
?ಅಂತರ್ ಜಿಲ್ಲೆಗೆ ಒಮ್ಮೆ ವರ್ಗಾವಣೆಗೆ ಸರ್ಕಾರ ಅಸ್ತು
?ಶಿಕ್ಷಕರ ಸ್ನೇಹಿ ವರ್ಗಾವಣೆ ಆರಂಭ
ಎಲ್ಲಿದೆ ವರ್ಗಾವಣೆ??
ಯಾರಿಗೆ ವರ್ಗಾವಣೆ??
75000ಜನ ಅರ್ಜಿ ಹಾಕಿದ ಶಿಕ್ಷಕರಿಗೆ ವರ್ಗಾವಣೆ ಇಲ್ಲ…
5000 ಜನ ಕಡ್ಡಾಯದವರ ಪರ ವಹಿಸಿದ್ದು ನಾಚಿಕೆ ಗೇಡಿನ ವಿಷಯ…
ಯಾಕಿಷ್ಟು ಅಜ್ಞಾನ??
ಅಥವಾ
ಅಧಿಕಾರಿ ಸಚಿವರ ಜೊತೆ ಮಾತಾನಾಡಿ ಬಗೆಹರಿಸಲು ಧೈರ್ಯವಿಲ್ಲವೇ??
ಶಿಕ್ಷಕರ ಸಮಸ್ಯೆ ನಿಮ್ಮಿಂದ ಬಗೆಹರಿಸಲು ಸಾಧ್ಯವಿಲ್ಲದಿದ್ದರೆ ಶಾಲೆಗೆ ಹೋಗಿ…
ಯಾವುದು ಸತ್ಯವಾಗಿದೆ ವಿಚಾರ ಮಾಡಿ…
ಭಾಷಣ ಮಾಡುವುದು ಬೇಡ…..
ಮೊದಲು ಕೆಲಸ ಮಾಡಿ ಇಲ್ಲಾಂದ್ರೆ ರಾಜೀನಾಮೆ ನೀಡಿ…..
ನಾವು ತಯಾರಿದ್ದೇವೆ ಶಿಕ್ಷಕರ ಪ್ರತಿಯೊಂದು ಬೇಡಿಕೆ ಈಡೇರಿಸಲು…..
ಕಳೆದ 13 ವರ್ಷದಿಂದ
ವರ್ಗಾವಣೆ ಆಕಾಂಕ್ಷಿ
✍️ಶ್ರೀ ಮಾಲತೇಶ್ ಬಬ್ಬಜ್ಜಿ