ಬೆಂಗಳೂರು –
ಶಿಕ್ಷಕರ ವರ್ಗಾವಣೆ ಕುರಿತಂತೆ ಸಾರ್ವಜನಿಕರ ಶಿಕ್ಷಣ ಇಲಾಖೆಯ ಆಯುಕ್ತರಾದ ಅನ್ವಕುಮಾರ್ ಅವರು ಈ ಒಂದು ತುರ್ತು ಸಭೆಯನ್ನು ಕರೆದಿ ದ್ದಾರೆ.
ಈಗಾಗಲೇ ಈಗಷ್ಟೇ ಸಭೆ ಆರಂಭವಾಗಿದ್ದು ರಾಜ್ಯದ ವಿಭಾಗಗಳ ಅಪರ ಆಯುಕ್ತರು.ಎಲ್ಲಾ ಜಿಲ್ಲೆಗಳ ಉಪನಿರ್ದೇಶಕರೊಂದಿಗೆ ಈ ಒಂದು ಸಭೆಯನ್ನು ನಡೆಸುತ್ತಿದ್ದು ಪ್ರಮುಖವಾಗಿ ಮೂರು ವಿಚಾರಗಳ ನ್ನಿಟ್ಟುಕೊಂಡು ಸಭೆಯನ್ನು ಮಾಡಲಾಗುತ್ತಿದ್ದು ಶಿಕ್ಷ ಕರು ಪ್ರಮುಖವಾಗಿ ವರ್ಗಾವಣೆಯಲ್ಲಿನ ಕೆಲವೊಂ ದಿಷ್ಟು ಸಮಸ್ಯೆಗಳು ಈ ಒಂದು ಸಭೆಯಲ್ಲಿ ಚರ್ಚೆ ಯಾಗುತ್ತವೆನಾ ಆ ಕುರಿತಂತೆ ಪರಿಹಾರ ಸಿಗುತ್ತದೆ ನಾ ಎಂಬ ಕುರಿತಂತೆ ಕಾದು ನೋಡ ಬೇಕಿದೆ.