This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

State News

ಮಾರ್ಚ್ 1 ರ ಸರ್ಕಾರಿ ನೌಕರರ ಹೋರಾಟಕ್ಕೆ ಬೆಂಬಲ ಘೋಷಣೆ ಮಾಡಿದ ರಾಜ್ಯದ ಷಡಾಕ್ಷರಿ ಸರ್ ಅಭಿಮಾನಿ ಬಳಗ ಹೋರಾಟಕ್ಕೆ ಬೆಂಬಲ ಕೊಟ್ಟ ರಾಜ್ಯದ ಎಲ್ಲಾ ಇಲಾಖೆಯ ಸಮಸ್ತ ಸರ್ಕಾರಿ ನೌಕರರ ಷಡಕ್ಷರಿ

WhatsApp Group Join Now
Telegram Group Join Now

ಬೆಂಗಳೂರು

ರಾಜ್ಯದ ಸರ್ಕಾರಿ ನೌಕರರ ಕೆಲ ಬೇಡಿಕೆ ಗಳ ಕುರಿತು ಮಾರ್ಚ್ 1 ರಿಂದ ಅನಿರ್ದಿಷ್ಟ ಅವಧಿ ಹೋರಾಟಕ್ಕೆ ಕರೆ ನೀಡಿರುವ ರಾಜ್ಯದ ಸರ್ಕಾರಿ ನೌಕರರ ಪ್ರತಿಭಟನೆ ರಾಜ್ಯದ ಷಡಾಕ್ಷರಿ ಸರ್ ಅಭಿಮಾನಿ ಬಳಗವು ಬೆಂಬಲವನ್ನು ಘೋಷಣೆ ಮಾಡಿದೆ.ಹೌದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ (ರಿ) ಬೆಂಗಳೂರು ಇವರು ಹೋರಾಟಕ್ಕೆ ಕರೆ ಕೊಟ್ಟಿದ್ದು ಈ ಒಂದು ಪ್ರತಿಭ ಟನೆಗೆ ಅಭಿಮಾನಿ ಬಳಗದವರು ಬೆಂಬಲ ನೀಡಿದ್ದಾರೆ.

7ನೇ ವೇತನ ಆಯೋಗ ಜಾರಿ ಹಾಗೂ NPS ರದ್ದು ಪಡಿಸಲು ಒತ್ತಾಯಿಸಿ ಮಾರ್ಚ್ -1 ನೇ ದಿನಾಂಕದಿಂದ ಅನಿರ್ದಿಷ್ಟಾವಧಗೆ ಸರ್ಕಾರಿ ಆದೇಶ ಆಗುವ ವರೆಗೆ ಕರ್ತವ್ಯಕ್ಕೆ ಗೈರು ಹಾಜರಿ ಆಗುವ ಮೂಲಕ ಅಸಹಕಾರ ಹೋರಾಟ ಶಾಂತಿಯುತವಾಗಿ ನಡೆಸಲು ಬಳಗದ ಒಪ್ಪಿಗೆ ಸೂಚಿಸಿದ್ದಾರೆ.

ಆತ್ಮೀಯ ಕರ್ನಾಟಕ ರಾಜ್ಯದ ಎಲ್ಲಾ ಇಲಾಖೆಯ ಸಮಸ್ತ ಸರ್ಕಾರಿ ನೌಕರರ ಷಡಕ್ಷರಿ ಸರ್ ಅಭಿ ಮಾನಿಗಳ ಬಳಗದ ಬಂಧುಗಳೇ ಹಾಗೂ ಎಲ್ಲಾ ಇಲಾಖೆಯ ಸರಕಾರಿ ಅಧಿಕಾರಿಗಳು,ಸಮಸ್ತ ನೌಕರರ ಭಾಂದವರ ಗಮನಕ್ಕೆ

ಬೆಂಗಳೂರಿನಲ್ಲಿ ದಿನಾಂಕ-21 -02-2023 ರಂದು ನಡೆದ ರಾಜ್ಯ ಸರಕಾರಿ ನೌಕರರ ಸಂಘದ ತುರ್ತು ಕಾರ್ಯಕಾರಿಣಿಯಲ್ಲಿ ವೇತನ ಭತ್ಯೆ ಪರಿಷ್ಕರಣೆ ಹಾಗೂ ಅತೀ ಮುಖ್ಯವಾಗಿ NPS ರದ್ಧತಿಗಾಗಿ ಅತ್ಯಂತ ಪ್ರಮುಖ ಐತಿಹಾಸಿಕ ನಿರ್ಣ ಯವಾಗಿದೆ. ಈ ಏಳು ದಿನಗಳೊಳಗಾಗಿ ಸರಕಾರ ಈ ಎರಡೂ ಬೇಡಿಕೆಗೆ ಸ್ಪಂದಿಸದಿದ್ದರೆ ಮಾರ್ಚ 1 ರಿಂದ ಎಲ್ಲ ಸರಕಾರಿ ನೌಕರರು ಶಾಂತಿಯುತ ವಾಗಿ ಅನಿರ್ಧಿಷ್ಟಾವಧಿ ಹೋರಾಟದಲ್ಲಿ ಪಾಲ್ಗೊಂಡು ಪ್ರತಿಭಟನೆ ಮಾಡಲಾಗುತ್ತದೆ. ಬೇಡಿಕೆ ಈಡೇರುವವರೆಗೆ- ರಾಜ್ಯದ ಸರಕಾರಿ ಆದೇಶವಾಗುವವರೆಗೆ ಈ ಒಂದು ಹೋರಾಟ ನಡೆಯಲಿದೆ.

ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಅಸಹಕಾರ ಹೋರಾಟಕ್ಕೆ ಇಳಿಯುವ ನಿರ್ಣಯ ಮಾಡಲಾಗಿದೆ.(ಸರಕಾರದ ಹಾಗೂ ಜನಪ್ರತಿನಿ ಧಿಗಳ ವಿರುದ್ಧ ವ್ಯಕ್ತಿಗತ ಟೇಕೆಗೆ ಟಿಪ್ಪಣಿಗಳಿಗೆ ಹಾಗೂ ಘೋಷಣೆಗೆ ಯಾವುದೇ ತರದ ಅವಕಾಶವಿರುವದಿಲ್ಲ ಹಾಗೂ ಮಾಡಬಾರದು) ಈ ನಡುವೆ ಯಾವುದೋ ಪ್ರಮುಖವಲ್ಲದ ನೆಗೋಶಿಶಿಯನ್ ರಾಜೀ ಪಂಚಾಯತಿ,ಹುಸಿ ಆಶ್ವಾಸನೆಗಳಿಗೆ ಜಗ್ಗುವ ಪ್ರಶ್ನೆಯೇ ಇಲ್ಲವೆಂದು ತಾವು ಈಗಾಗಲೇ ಘೋಷಿಸಿಯಾಗಿದೆ.

ಅತೀ ಪ್ರಮುಖ ವಿಚಾರವೇನೆಂದರೆ,ಕರುನಾಡಿನ ಕೋಟಿ ಕೋಟಿ ಸಾರ್ವಜನಿಕರಿಗೆ ನಮ್ಮ ಬೇಡಿಕೆ ನ್ಯಾಯಯುತವಾದದ್ದೆಂದು ತಿಳಿಯುವಂತಾಗ ಬೇಕು ಸರಕಾರವೂ ಇವರ ಬೇಡಿಕೆಯಿಂದ ಆಗುವ ನಷ್ಟವೇನೂ ಅತಿಶಯದ್ದಲ್ಲ, ಮನುಷ್ಯ ನೊಬ್ಬ ಗೌರವದಿಂದ ಬದುಕುವ ಬೇಡಿಕೆಯೆಂದು ಪರಿಗಣಿಸುವುದು ಶತಸಿದ್ಧ ಹಾಗಾಗಿ ನಾವೆಲ್ಲ ಕೋಟಿ ಕೋಟಿ ಕುಟುಂಬ ಸದಸ್ಯರಿಗೆ, ನೆರೆ ಹೊರೆಯ ಬಂಧುಗಳಿಗೆ ತಿಳಿಸಲು ಈ ಮೂಲಕ ವಿನಂತಿಸಲಾಗಿದೆ.ತಮ್ಮ ಅಭಿಮಾನಿಗಳ ಬಳಗವು ತಾವು ತೆಗೆದುಕೊಂಡಿರುವ ತೀರ್ಮಾನಕ್ಕೆ ಒಪ್ಪಿಗೆಯನ್ನು ಸೂಚಿಸಿದೆ.

ಬೂದನೂರು ಮಹೇಶ ಮಂಡ್ಯ ರಾಜ್ಯ ಸಂಚಾಲಕರು ಕರ್ನಾಟಕ ರಾಜ್ಯ ಷಡಕ್ಷರಿ ಅಭಿಮಾನಿಗಳ ಬಳಗ ಬೆಂಗಳೂರು*

ಕರ್ನಾಟಕ ರಾಜ್ಯ ಷಡಕ್ಷರಿ ಸರ್ ಅಭಿಮಾನಿಗಳ ಬಳಗದ  ರಾಜ್ಯ ಸಂಚಾಲಕರು ಹಾಗೂ ಸದಸ್ಯರು

ಹೆಚ್ ಗಿರಿಗೌಡರು ಉಪಾಧ್ಯಾಕ್ಷರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು ಹಾಗೂ ರಾಜ್ಯಗೌರವ ಸಂಚಾಲಕರು.ಕರ್ನಾಟಕ ರಾಜ್ಯ ಷಡಕ್ಷರಿ ಅಭಿಮಾನಿಗಳ ಬಳಗ ಬೆಂಗಳೂರು

ಬೂದನೂರು ಮಹೇಶ ಮಂಡ್ಯ(ಪ್ರಧಾನ ರಾಜ್ಯ ಸಂಚಾಲಕರು)

2)ಮಾಲಂಗಿ ಸುರೇಶ್ ಮೈಸೂರು

 

*3)G.ರಂಗಸ್ವಾಮಿ ಮಧುಗಿರಿ*

 

*4)ಪ್ರಕಾಶ್ ಮಡ್ಲೂರ ಶಿವಮೊಗ್ಗ*

 

*5)ಅರುಣ್ ಹುಡೇದ್ ಗೌಡ್ರು  ಶಿಗ್ಗಾವಿ ಹಾವೇರಿ*

 

*6)ಮಹಾಂತ ಗೌಡ ಪಾಟೀಲ್ ಕಲಬುರುಗಿ*

 

*7)T ಸತೀಶಜವರೇಗೌಡ ಮೈಸೂರು*

 

*8)JB ಮಂಜುನಾಥ್ ಬೂಕನಕೆರೆ KR ಪೇಟೆ*

 

*9)B ಮಂಜುಳ ದೇವನಹಳ್ಳಿ*

 

*10)ವೀರೇಶ್ ಬಾದಾಮಿ ಬಾಗಲಕೋಟೆ*

 

*11)ಕಲ್ಲೇಶ್ ಚಿಕ್ಕಮಗಳೂರು*

 

*12)ಚೇತನ್  ರಾಮನಗರ*

 

*13)ಅನಿಲ್ ಹಂಜಿ ಚಿಕ್ಕೋಡಿ*

 

*14)GTರಾಜಶೇಖರ ಗೌರಿಬಿದನೂರು*

 

*15)ಸಿದ್ದಲಿಂಗಮೂರ್ತಿ ತುಮಕೂರು*

 

*16)ಕೇಶವಮೂರ್ತಿ  ಸಕಲೇಶಪುರ*

 

*17)GF ಗುಡ್ಡೇನಕಟ್ಟಿ ಧಾರವಾಡ*

 

*18)ಶರಣು ಸಿಂದಗಿ ಶಹಾಪೂರ ಯಾದಗಿರಿ*

 

*19)ನಾಗರಾಜ್ ಹುಗ್ಗಿ ಹುಬ್ಬಳ್ಳಿ-ಧಾರವಾಡ*

 

*20)ಶಂಕರ್ KGF ಕೋಲಾರ*

 

*21)ಸಂತೋಷಕುಮಾರ್ ಕೊಡಗು*

 

*22)ರಮೇಶ ರ ಮುಂಜಣ್ಣಿ ಇಂಡಿ ವಿಜಯಪುರ*

 

*23)ಆನಂದ ಕಾಜ್ ಘರ್ ಯಾದಗಿರಿ*

 

*24)ಆದಿಲ್ ಮುಲ್ಲಾ ಜೇವರ್ಗಿ(ಗುಲ್ಬರ್ಗ)*

 

*25)ರವಿಕುಮಾರ J ಗೌರಿಬಿದನೂರು*

 

*26)ಚೌಡ್ಲಪುರ ಸೂರಿ ಬಳ್ಳಾರಿ*

 

*27)ಸತೀಶ ಚಿತ್ರದುರ್ಗ*

 

*28)ನಾಗಲಿಂಗಪ್ಪ ಗುಡಿಬಂಡೆ*

 

*29)ನಾಗರಾಜ್ ಬಾಗೇಪಲ್ಲಿ*

 

*30)ಭರತ್ ಕುಮಾರ್ ರಾಯಚೂರು*

 

*31)ರಘುHM  ಹಿರೇಕೇರೂರು  ಹಾವೇರಿ*

 

*32)ಅಜ್ಜಪ್ಪನವರ್ ಮೂಡಲಗಿ ಬೆಳಗಾವಿ*

 

*33)CCEನರಸಿಂಹಮೂರ್ತಿ ಚಿತ್ರದುರ್ಗ*

 

*34)ಜನಾರ್ದನ್ ರೆಡ್ಡಿ ಬಾಗೇಪಲ್ಲಿ*

 

*35)ಸಿದ್ದೇಶ್ವರ ನ್ಯಾಮತಿ ದಾವಣಗೆರೆ*

 

*36)ಗೋವಿಂದಟೀಳೆ ಬೀದರ್*

 

*37)ಶ್ರೀ NLಬಾರಾಕೇರ ಕುಂದಗೋಳ*

 

*38)ಸಿದ್ದೇಶ್ವರಪ್ಪ ಪಾವಗಡ*

 

*39)ಅಮರೇಶ ಗೋಣವರ್ ದೇವದುರ್ಗ ರಾಯಚೂರು*

 

*40)ದೇವೇಂದ್ರಪ್ಪ ಮಾಸ್ತೂರು ಯಾದಗಿರಿ*

 

*41)ಮಹಾದೇವ ಬಸರಕೋಡ ಅಮೀನಗಡ ಬಾಗಲಕೋಟೆ*

 

*42)ಶಿವಕುಮಾರ್ ಅಂಗಡಿ ರಾಮದುರ್ಗ ಬೆಳಗಾವಿ*

 

*43)ಹೇಮಂತ್ ಚಿನ್ನು ಹಾಸನ*

 

*44)ವಿಷವಭ ಮಹಾಜನ್ ಬೆಳಗಾವಿ*

 

*45)MVಗಬ್ಬೂರ್ ಬಸವನಬಾಗೇವಾಡಿ ವಿಜಯಪುರ*

 

*46)ನಿಂಗಪ್ಪ ಕಬ್ಬೂರ್ ಸವದತ್ತಿ ಬೆಳಗಾವಿ*

 

*47)ಚಿತ್ರ ಸೆಲ್ವರಾಜ್ ಭದ್ರಾವತಿ ಶಿವಮೊಗ್ಗ*

 

*48)ಪರಶುರಾಮ ಗುತ್ತಲ್ ಶಾಹಬಾದ್ ಕಲುಬುರಗಿ*

 

*49)ಈರಣ್ಣ ಹೊಸಟ್ಟಿ ವಿಜಯಪುರ ಗ್ರಾಮೀಣ*

 

*50)ಮಾಲೇತೇಶ್ ಬಬ್ಬಜಿ ಚಿತ್ತಾಪುರ ಕಲುಬುರಗಿ*

 

*51)ಶ್ರೀಕಾಂತ್ ಕಲ್ಯಾಣ್ ಶೆಟ್ಟಿ ಚಡಚಣ ವಿಜಯಪುರ*

 

*52)ಆನಂದ ಸವದಿ ಅಥಣಿ ಚಿಕ್ಕೋಡಿ*

 

*53)ಪ್ರಕಾಶ್ ಸಂಗಪ್ಪ ಅಡಕೋದ್ ಸವದತ್ತಿ ಬೆಳಗಾವಿ*

 

*54)YMಮಂಜುನಾಥ್ ಯಳಂದೂರು ಚಾಮರಾಜನಗರ*

 

*55)ಶಿವಪ್ಪ ಕನಕಗಿರಿ ಕೊಪ್ಪಳ*

 

*56)ಕೆಂಪೇಗೌಡ ಪಾಂಡವಪುರ*

 

*57)HC ಕಂಠಿ ಲಿಂಗಸುಗೂರು ರಾಯಚೂರು*

 

*58)ಗಿರಿರಾಜ್  ಹೊಸಪೇಟೆ ವಿಜಯನಗರ*

 

*59)MFಸಜ್ಜನ್ ರವರು ಶಿರಹಟ್ಟಿ ಗದಗ*

 

*60)ಅಶೋಕ್ ಕುಮಾರ್ ಶ್ರೀನಿವಾಸಪುರ ಕೋಲಾರ*

 

*61)ಚಂದ್ರಮೌಳಿ ಹೊನ್ನಾವರ ನಾಗಮಂಗಲ*

 

*62)ಕೆಸಿ.ನಂಜುಂಡಪ್ಪ ರಟ್ಚಹಳ್ಳಿ ಹಾವೇರಿ*

 

*63)ಮಲ್ಲಿಕಾರ್ಜುನ್ ಮೇಲ್ವಿ ಗೋಟಾಳ್ ಬಸವಕಲ್ಯಾಣ ಬೀದರ್*

 

*64)ನಾಗೇಶಗೌಡ ಸಿರಾ ತುಮಕೂರು*

 

*65)ರವಣಪ್ಪ K ಚಿಂತಾಮಣಿ*

 

*66)ಶಿವಲಿಂಗಯ್ಯ ತೊರೆಶೆಟ್ಟಹಳ್ಳಿ ಮದ್ದೂರು*

 

*67)BS ಮಂಜುನಾಥ*

*HDಕೋಟೆ*

 

*68)HA ಹನುಮಂತರಾಜು ನಂಜನಗೂಡು*

 

*69)ಶ್ರೀ ಶ್ರೀಶೈಲ.ಸಂ.ಸೊಲಾಪೂರ  ತಿಕೋಟ ವಿಜಯಪುರ*

 

*70)IH ದಾಸರ್ ಮುರಡಿ ಮುಂಡರಗಿ ಗದಗ*

 

*71)GN ತಿಪ್ಪೇಸ್ವಾಮಿ ಮೊಳಕಾಲ್ಮೂರು ಚಿತ್ರದುರ್ಗ*

 

*72)ಚಂದ್ರಶೇಖರ ತಿಗಡಿ ಧಾರವಾಡ ಗ್ರಾಮೀಣ*

 

*73)ಹೇಮಣ್ಣ ಕವಲೂರು ಕೊಪ್ಪಳ*

 

*74)ಕರಿಬಸಪ್ಪದೊಡ್ಡಜಾರ್ ಕಂಪ್ಲಿ ಬಳ್ಳಾರಿ*

 

*75)ನಿಂಗಪ್ಪ ಕರಿಯಪ್ಪ ಸುನಾಗರ್ ಲಕ್ಷ್ಮೇಶರ ಗದಗ*

 

*76)MM ಮಂಜು ಸಂತೇಬಾಚನಹಳ್ಳಿ KR ಪೇಟೆ*

 

*77)DG ಸಜ್ಜನ್ ಮುದಗಲ್ಲು ಲಿಂಗಸುಗೂರು ರಾಯಚೂರು*

 

*78)ಮಹೇಶ ಹೋಂಗಾಲ್ ಕಿತ್ತೂರು ಬೆಳಗಾವಿ*

 

*79)ನಾಗನಗೌಡ ಪಾಟೀಲ್ ಹಾವೇರಿ*

 

*80) ವಿಷ್ಣು ಅರಿಗೆ ರಾಯಬಾಗ ಬೆಳಗಾವಿ*

 

*81)RM ಹೋಲ್ಟಿಕೋಟಿ ಕಲಗಟಗಿ ಧಾರವಾಡ*

 

*82)ಸಂತೋಷ ಕುಲಕರ್ಣಿ ತಿಕೋಟ ವಿಜಯಪುರ*

 

*83)ಪರಪ್ಪ ಕರೀಗರ್ ಸಿಂದನೂರು*

 

*84)ಪಕ್ಕೀರ್ ಗೌಡ ತಾಳಿಗೇರಿ ಸಿಂಧನೂರು ರಾಯಚೂರು*

 

*85)ಬಂಗಾರಪ್ಪM ತಲ್ಲೂರು ಸೋರಬ ಶಿವಮೊಗ್ಗ*

 

*86)ಬಸವರಾಜು HS ಬೆಂಗಳೂರು ಉತ್ತರ*

 

*87)ಕೆಂಪರಾಜು ಬೆಂಗಳೂರು ದಕ್ಷಿಣ*

 

*88)ಮಂಜುನಾಥ್ ಕುಶಾಲನಗರ*

 

*89)ನವೀನ್ ಅರಸೀಕೆರೆ*

 

*90)ಶಂಕರ್ ಕಂಡೇಕರ್  ತಿಕೋಟಾ ವಿಜಯಪುರ*

 

*91)ಮರೀಗೌಡ್ರು ಮುದ್ದನಗೌಡ್ರು ಸವದತ್ತಿ ಬೆಳಗಾವಿ*

 

92)ಸಂತೋಷ ತುಕರಾಮ್ ಜನವಾಡ ಬೀದರ್

 

93) ಅಭಿನಂದನ ಜರಾಳೆ ಮೂಡಲಗಿ ಬೆಳಗಾವಿ

 

94)ರವಿಕುಮಾರ Y ದೇಬೂರು ನಂಜನಗೂಡು

 

95)G ನಾಗರಾಜು ಆನೇಕಲ್

 

96)ಸತೀಶ ದಳವಾಯಿ ನಂಜನಗೂಡು

 

97)ರಾಜು ಕಂದೇಗಾಲ ಮಳವಳ್ಳಿ

 

98)ದಿನೇಶ ಶಾಂತಿಗ್ರಾಮ ಹಾಸನ

 

99)ಚನ್ನಬಸವ ಮಂತ್ರಾಲಯ

 

100)ನಾಗರಾಜು ಬೆಂಗಳೂರು ದಕ್ಷಿಣ

 

101)N ವಿನಯ್ ಕುಮಾರ್ ಕನಕಪುರ

 

102) ಮಹಾಂತೇಶ್ ಹೊಸದುರ್ಗ

 

103)ಶ್ರೀರಾಮರಡ್ಡಿ ಲ ಪೆಟ್ಲೂರ ರಾಮದುರ್ಗ ಬೆಳಗಾವಿ

 

104)ಸಂಗಮೇಶ ಖನ್ನಿ ನಾಯ್ಕ ಸವದತ್ತಿ ಬೆಳಗಾವಿ

 

105)ವಜ್ರಮುನೇಶ್ ನಂದಿಕೋಳ್ ಕುರುಗೋಡು ಬಳ್ಳಾರಿ

 

106)ಹನುಮಂತರಾಯಪ್ಪ ಕೊರಟಗೆರೆ

 

107)ತಿಪ್ಪೇಸ್ವಾಮಿ ಸಿಂಗ್ರಿಹಳ್ಳಿ ಹರಪನಹಳ್ಳಿ ವಿಜಯನಗರ ಜಿಲ್ಲೆ

 

108)ಪ್ರಭುಗೌಡ M ಪಾಟೀಲ್ ಯಾದಗಿರಿ

 

109)MC ಮಂಜುನಾಥ್ ಕೋಣನ್ದೂರು ತೀರ್ಥಹಳ್ಳಿ

 

110)ಮೋಹನ್ ಜಿ ಮಾಂಡ್ರೆ ಶಿರಹಟ್ಟಿ ಗದಗ

 

111) ಮನೋಹರ NG ಹರಪನಹಳ್ಳಿ ವಿಜಯನಗರ ಜಿಲ್ಲೆ

 

112)ಆನಂದ ಕುಮಾರ ಮೂಗಬಸವ ಸವದತ್ತಿ ಬೆಳಗಾವಿ

 

113) R ನಾರಾಯಣಸ್ವಾಮಿ ಚಿಂತಾಮಣಿ

 

114)ವಿಜಯಕುಮಾರ ಕೊತ್ತಂಬರಿ ಹಂಚಲಿ ದೇವರಹಿಪ್ಪರಸಗಿ,ವಿಜಯಪುರ

 

115)ರಾಮಮೂರ್ತಿ K ರಾಜೇನಹಳ್ಳಿ ಮಾಲೂರು ಕೋಲಾರ

 

116)ರವಿಚಂದ್ರಗೌಡ ಬೆಳಗಾವಿ ಸಿಟಿ

 

117) ಕೃಷ್ಣಕುಮಾರ ಕಾರ್ಕಳ ಉಡುಪಿ

 

118)VC ಜ್ಯೋತಿಕುಮಾರ ದೊಡ್ಡಬಳ್ಳಾಪುರ. ಬೆಂಗಳೂರು ಗ್ರಾಮಾಂತರ

 

119)BM ಗಂಗಾಧರಯ್ಯ ಹೊಸಕೋಟೆ ಟೌನ್ ಬೆಂಗಳೂರು ಗ್ರಾಮಾಂತರ

 

120)ನೆಲಮಂಗಲ ಕೃಷ್ಣಮೂರ್ತಿ ಬೆಂಗಳೂರು ಉತ್ತರ –3

 

121)ನೆಲಮಂಗಲ ದೇವರಾಜು ದೇವನಹಳ್ಳಿ ಬೆಂಗಳೂರು ಗ್ರಾಮಾಂತರ

 

122)ಕುಮಾರಗುಪ್ತ HN ಚೋಳೇನಹಳ್ಳಿ ಹೊಳೆನರಸೀಪುರ

 

123)ಅಶ್ವತ್ ದೇವನಹಳ್ಳಿ ಬೆಂಗಳೂರು ಉತ್ತರ–3

 

124)ಶ್ರೀನಿವಾಸ ಗೋಪನಹಳ್ಳಿ ಹಾಸನ

 

125)GM ಶಿವಸ್ವಾಮಿ ಗೋಪನಹಳ್ಳಿ ಹಾಸನ

 

126)D ವಿಶ್ವನಾಥ ಹೊಳೆನರಸೀಪುರ

 

127)ಹರೀಶ ಪುತ್ತೂರು ದಕ್ಷಿಣ ಕನ್ನಡ

 

128) ಸಚ್ಚಿದಾನಂದ ಬೆಳ್ತಂಗಡಿ ದಕ್ಷಿಣ ಕನ್ನಡ

 

129) ಶಿವಶಂಕರ RJ ಸಂತೇಮರೂರು ಅರಕಲಗೂಡು

 

130) ಸುಮತಿ HT ಕಡಕೋಳ ಮೈಸೂರು

 

130) ಶ್ಯಾಮಲಾ T ಕಾಟೂರು  ಮೈಸೂರು

 

131) ಶಾಂತಕುಮಾರಿ KT ತುಮಕೂರು ಟಾನ್

 

132) ಶಾಂತರಾಜು ಮೈಸೂರು ತಾಲ್ಲೂಕು ಮೈಸೂರು

 

133) ರೇಣುಕಾ ಅಡಜನಾ ಮೈಸೂರು

 

134) ಮಮತ ಗೆಜ್ಜೆಗೆಹಳ್ಳಿ ಮೈಸೂರು

 

135) ಪುಪ್ಪಲತಾ ಬೆಂಗಳೂರು ಉತ್ತರ ವಲಯ –

 

136) ಮಹೇಶ.TN ಹಿರೇ ಪೂರ್ ರಾಯಚೂರು ಮಂತ್ರಾಲಯ ಗಡಿಭಾಗ

 

137) ಆಸೀಪ್. ಡಿ. ಅತ್ತಾರ ಬೆಳಗಾವಿ ಸಿಟಿ

 

138) ಮೀನಾಕ್ಷಿ. GR ಮಂಡ್ಯ ಸಿಟಿ

 

139) ಉಷಾರಾಣಿ ಬೆಲೂರು ಮಂಡ್ಯ

 

140) GV ಲಕ್ಷ್ಮಿ ಗೌರಿಬಿದನೂರು

 

141) ಶಾಂತಮ್ಮ ಬಳ್ಳಾರಿ ಸಿಟಿ

 

142) ಹೇಮಲತಾ ಪ್ರದೀಪ್ ಕಡಬ  ದಕ್ಷಿಣ ಕನ್ನಡ

 

143) ಗೀತಾ ಜಿ.ಭರಣಿ. ಕಲಬುರಗಿ ದಕ್ಷಿಣ ವಲಯ.

 

144)ಪ್ರೇಮ ಕೆ. ಸಂಡೂರು

 

145) ಅನುಪಮ BK ಸೊರಬ

 

146)ಸುಧಾ NB ರಟ್ಟಹಳ್ಳಿ ಹಾವೇರಿ

 

147) ಕಾಮಾಕ್ಷಿ PS ಮಡಿಕೇರಿ

.

148) ಶುಭಾಮಣಿ MD ತುಮಕೂರು ತಾಲ್ಲೂಕು

 

149) ಸತ್ಯಭಾಮ ಮೈಸೂರು ಉತ್ತರವಲಯ

 

150) ಶೋಭ N ತುಮಕೂರು ತಾಲ್ಲೂಕು

 

151) ಬಲವಂತರಾಯ ಬಿರಾದಾರ ಯಡ್ರಾವಿ ಕಲಬುರಗಿ

 

152) ಮುತ್ತಪ್ಪ- ಬೀ-ಮರಚಕ್ಕನವರ ಗದಗ

 

153) ಉಮಾದೇವಿ MG ವೆಂಕಟಗಿರಿಕೋಟೆ ದೇವನಹಳ್ಳಿ

 

154) ಸುಜಾತಮ್ಮ N ವಿಜಯಪುರ ದೇವನಹಳ್ಳಿ

 

155) H ಹನುಮಂತಪ್ಪ ಬಂಡೆಹಟ್ಟಿ ಚಳ್ಳಕೆರೆ

ಹಾಗೂ ಷಡಾಕ್ಷರಿ ಅಭಿಮಾನಿ ಬಳಗದ ಸರ್ವ ಸದಸ್ಯರು ಬೆಂಗಳೂರು.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

 


WhatsApp Group Join Now
Telegram Group Join Now
Suddi Sante Desk