ಲಕ್ನೋ –
NPS ತೊಲಗಿಸಿ OPS ಜಾರಿಗೆ ಆಗ್ರಹಿಸಿ ನಾಳೆ ಲಕ್ನೋ ದಲ್ಲಿ ಬೃಹತ್ ಪ್ರಮಾಣದಲ್ಲಿ ಹೋರಾಟವು ನಡೆಯಲಿದೆ ಇನ್ನೂ ಈ ಒಂದು ಹೋರಾಟದಲ್ಲಿ ರಾಜ್ಯದ NPS ನೌಕರರ ಟೀಮ್ SHANKNAD RALLY ಯಲ್ಲಿ ಪಾಲ್ಗೊಳ್ಳಲು ತೆರಳಿದ್ದಾರೆ.
ಹೌದು ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘದ ರಾಜ್ಯಾಧ್ಯಕ್ಷರು ಹಾಗೂ ರಾಷ್ಟ್ರೀಯ ಉಪಾಧ್ಯಕ್ಷ ರಾದ ಶಾಂತಾರಾಮ್ ತೇಜ್ ಹಾಗೂ ರಾಜ್ಯ ಸಂಘದ ಹಿರಿಯ ಉಪಾಧ್ಯಕ್ಷರಾದ ಸಿದ್ದಪ್ಪ ಸಂಗಣ್ಣನವರ ಹಾಗೂ ಆಂಧ್ರಪ್ರದೇಶದ APCPSEA ರಾಜ್ಯಾಧ್ಯಕ್ಷರಾದ ರಾಮಾಂಜನೇಯಲು ಅವರು ಇಂದು ಬೆಂಗಳೂರಿನಿಂದ ತೆರಳಿದರು
21-11-2021 ರಂದು NMOPS ರಾಷ್ಟ್ರ ಸಂಘ ಹಾಗೂ ATEWA ಉತ್ತರಪ್ರದೇಶ ಜಂಟಿಯಾಗಿ ಲಕ್ನೋ ದಲ್ಲಿ ಹಮ್ಮಿಕೊಂಡಿರುವ NPS ತೊಲಗಿಸಿ OPS ಜಾರಿಗೆ ಆಗ್ರಹಿಸಿSHANKNAD RALLY ಯಲ್ಲಿ ಭಾಗವಹಿಸಲು
ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘದ ಪರವಾಗಿ ಇಂದು ಬೆಂಗಳೂರಿನಿಂದ ಹೋರಟಿದ್ದು ಹೋರಾಟ ಯಶಸ್ವಿಯಾಗಲಿ.
ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘ ಬೆಂಗಳೂರು ಸರ್ವ ರಾಜ್ಯ ಪದಾಧಿಕಾರಿಗಳು,ಜಿಲ್ಲಾ ಪದಾಧಿಕಾರಿಗಳು,ತಾಲೂಕು ಪದಾಧಿಕಾರಿಗಳು ಹಾಗೂ ರಾಜ್ಯದ ಸರ್ವ ನೌಕರರ ಪರವಾಗಿ ಅಭಿನಂದನೆ ಗಳು