This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

Local News

ಧಾರವಾಡದಲ್ಲಿ ACB ಬಲೆಗೆ ಬಿದ್ದ HDMC ನೌಕರ – ಉತಾರ ಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ವೆಂಕಟೇಶ್ ದಾಸರ ಟ್ರ್ಯಾಪ್‌…..

WhatsApp Group Join Now
Telegram Group Join Now

ಧಾರವಾಡ –

ಉತಾರ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸಿಬ್ಬಂದಿ ಯೊಬ್ಬರು ಎಸಿಬಿ ಬಲೆಗೆ ಬಿದ್ದಿದ್ದಾರೆ.ಹೌದು ಧಾರವಾಡದ ಮಹಾ ನಗರ ಪಾಲಿಕೆಯ ವಲಯ ಕಚೇರಿ 2 ರಲ್ಲಿನ SDA ವೆಂಕಟೇಶ್ ದಾಸರ ಟ್ರ್ಯಾಪ್ ಆಗಿರುವ ನೌಕರನಾಗಿ ದ್ದಾನೆ.ಹೌದು ನಳ ಸಂಪರ್ಕ ಕ್ಕೆ ಮನೆಯ ಉತಾರ ಅವಶ್ಯಕವಾಗಿತ್ತು ಹೀಗಾಗಿ ಈ ಒಂದು ಉತಾರನ್ನು ನೀಡಲು 6000 ಸಾವಿರ ರೂಪಾಯಿ ಬೇಡಿಕೆ ಇಟ್ಟಿದ್ದರು

ಹೀಗಾಗಿ ಈ ಒಂದು ವಿಚಾರ ಕುರಿತು ಎಸಿಬಿ ಅಧಿಕಾರಿ ಗಳಿಗೆ ದೂರುದಾರ ದೂರನ್ನು ನೀಡಿದ್ದು ದೂರಿನ ಹಿನ್ನೆಲೆ ಯಲ್ಲಿ ದಾಳಿ ಮಾಡಿ ಹಣ ತೆಗೆದುಕೊಳ್ಳುವಾಗ ಟ್ರ್ಯಾಪ್ ಮಾಡಿದ್ದಾರೆ.ಎಸಿಬಿ ಎಸ್ಪಿ ಮಾರ್ಗದರ್ಶನ ದಲ್ಲಿ ಈ ಒಂದು ದಾಳಿಯಾಗಿದ್ದು ಅಧಿಕಾರಿಗಳಾದ ಮಹಾಂತೇಶ ಜಿದ್ದಿ, ಖಡಿ,ಶೇಖ್ ಅವರೊಂದಿಗೆ ಸಿಬ್ಬಂದಿ ಗಳಾದ ಲೋಕೇಶ್, ಗಿರೀಶ್ ಸೇರಿದಂತೆ ಹಲವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು


Google News

 

 

WhatsApp Group Join Now
Telegram Group Join Now
Suddi Sante Desk