ಬೆಂಗಳೂರು –
ಈಗಾಗಲೇ ರಾಜ್ಯದ ಸರ್ಕಾರಿ ನೌಕರರಿಗೆ 6ನೇ ವೇತನ ಆಯೋಗದ ಅವಧಿ ಮುಕ್ತಾಯವಾಗಿದ್ದು ಹೀಗಾಗಿ ಸಧ್ಯ 7ನೇ ವೇತನ ನೀಡುವ ವಿಚಾರ ಕುರಿತಂತೆ ಈಗಾಗಲೇ ಮುಖ್ಯಮಂತ್ರಿ ಅವರು 7ನೇ ವೇತನ ಆಯೋಗದ ಸಮಿತಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಲಾಗಿದ್ದು ದಾವಣ ಗೆರೆಯಲ್ಲಿ ಈ ಒಂದು ವಿಚಾರವನ್ನು ಘೋಷಣೆ ಮಾಡಿ ಒಂದು ವಾರ ಆಯಿತು ಸುಧಾಕರ್ ರಾವ್ ಅವರಿಗೆ ಈ ಒಂದು ಸಮಿತಿಯ ಅಧ್ಯಕ್ಷತೆಯ ಜವಾಬ್ದಾರಿಯನ್ನು ನೀಡಲಾಗಿದೆ
ಈ ಒಂದು ವಿಚಾರ ವನ್ನು ನಾಡ ದೋರೆ ಹೇಳಿದ್ದು ಈವರೆಗೆ ಮಾತ್ರ ರಾಜ್ಯ ಸರ್ಕಾರದಿಂದ ಆದೇಶ ಮಾತ್ರ ಬರುತ್ತಿಲ್ಲ ಇತ್ತ ಈ ಕುರಿತಂತೆ ಈಗಾಗಲೇ ಅಧ್ಯಕ್ಷರು ಒಂದಿಷ್ಟು ಕಾರ್ಯ ಚಟುವಟಿಕೆಗ ಳನ್ನು ಮಾಡುತ್ತಿದ್ದು ಇತ್ತ ಈಕುರಿತಂತೆ ಆದೇಶ ಬಾರದ ಹಿನ್ನಲೆಯಲ್ಲಿ ಸಮಸ್ತ ರಾಜ್ಯ ಸರ್ಕಾರಿ ನೌಕರರು ಆತಂಕಗೊಂಡಿದ್ದು ಹೀಗಾಗಿ ಈ ಒಂದು ವಿಚಾರ ಕುರಿತಂತೆ ನಿಮಗೆ ನಿಮಗೆ ಏನಾದರೂ ಮಾಹಿತಿ ಇದೇನಾ ಎಂಬ ಪ್ರಶ್ನೆಯನ್ನು ರಾಜ್ಯದ ಸಮಸ್ತ ಸರ್ಕಾರಿ ನೌಕರರು ಕೇಳುತ್ತಿದ್ದು ಇದಕ್ಕೆ ರಾಜ್ಯದ ಮುಖ್ಯಮಂತ್ರಿ ಅವರೇ ಉತ್ತರಿಸಬೇಕು
ಶ್ರೀಗೌರಿ ಸುದ್ದಿ ಸಂತೆ ನ್ಯೂಸ್ ಬೆಂಗಳೂರು.