ಬೆಂಗಳೂರಿನತ್ತ ಮುಖ ಮಾಡಿದ ಹಿಂದಿ ಶಿಕ್ಷಕರು – ರಾಜ್ಯದ ಮೂಲೆ ಮೂಲೆಗಳಿಂದ ಹೊರಟ ಶಿಕ್ಷಕರು

Suddi Sante Desk

ಬೆಂಗಳೂರು –

ನಾಡಿನ ಮೂಲೆ ಮೂಲೆಗಳಿಂದ ಹಿಂದಿ ಭಾಷಾ ಶಿಕ್ಷಕರು ಬೆಂಗಳೂರಿನತ್ತ ಪ್ರಯಾಣ ಬೆಳಸಿದ್ದಾರೆ. ಹೌದು ಹಿಂದಿ ಶಿಕ್ಷಕರ ಸಮಸ್ಯೆ ಬೇಡಿಕೆಗಳ ಕುರಿತು ಇಲಾಖೆಯ ಆಯುಕ್ತರನ್ನು ಭೇಟಿಯಾಗಲು ಬೆಂಗಳೂರಿಗೆ ಹೊರಟಿದ್ದಾರೆ.

ನಾಡಿನ ಮೂಲೆ ಮೂಲೆಗಳಿಂದನಿಂದ ಬೆಂಗಳೂರು ಕಡೆಗೆ ಹಿಂದಿ ಭಾಷೆಯ ಶಿಕ್ಷಕರು ಪ್ರಯಾಣವನ್ನು ಬೆಳೆಸಿದ್ದಾರೆ. ಪ್ರಮುಖವಾಗಿ C&R ರೂಲ್ ತಿದ್ದುಪಡಿ ವಿಧೇಯಕ ಬಗ್ಗೆ ಇಲಾಖೆಯ ಆಯುಕ್ತ ರನ್ನು ಭೇಟಿ ಮಾಡಲು ತೆರಳಿದ್ದಾರೆ‌.ಸಾಕಷ್ಟು ಪ್ರಮಾಣದಲ್ಲಿ ಹೊರಟಿದ್ದು ನಾಳೆ ಭೇಟಿಯಾಗಿ ಚರ್ಚೆ ಮಾಡಿ ಬೇಡಿಕೆಗಳ ಕುರಿತು ಚರ್ಚೆ ಮಾಡಿ ಮಾತುಕತೆ ಮಾಡಲಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.