ಹುಬ್ಬಳ್ಳಿಯಲ್ಲಿ ಚಿರತೆ ಪ್ರತ್ಯಕ್ಷ – ಸ್ಥಳದಲ್ಲೇ ಅರಣ್ಯ ಇಲಾಖೆಯ ಅಧಿಕಾರಿಗಳು…..

Suddi Sante Desk

ಹುಬ್ಬಳ್ಳಿ –

ಹುಬ್ಬಳ್ಳಿಯಲ್ಲಿ ಚಿರತೆ ಪ್ರತ್ಯಕ್ಷವಾಗಿದೆ.ಮೊನ್ನೆಯಷ್ಟೆ ನೃಪತುಂಗ ಕಾಣಿಕೊಂಡಿದ್ದಂತೆ ಈ ಒಂದು ಚಿರತೆ. ವಾಯು ವಿಹಾರಿಯೊಬ್ಬರಿಗೆ ಕಾಣಿಸಿಕೊಂಡಿದ್ದಂತೆ ಈ ಚಿರತೆ

ಎರಡು ದಿನ ಮರೆಯಾಗಿದ್ದ ಚಿರತೆ ಇಂದು ಮತ್ತೆ ಪ್ರತ್ಯಕ್ಷವಾಗಿದೆ.ನೃಪತುಂಗ ಬೆಟ್ಟದ ಸಮೀಪದ ರಾಜ್ ನಗರದ ಸೆಂಟ್ರಲ್ ಶಾಲಾ ಮೈದಾನದಲ್ಲಿ ಕಾಣಿಸಿಕೊಂಡಿದೆ ಈ ಚಿರತೆ.

ಚಿರತೆಯ ಧ್ವನಿ ಕೇಳಿ ಸ್ಥಳೀಯರಿಂದ ಮೊಬೈಲ್ ನಲ್ಲಿ ಚಿತ್ರೀಕರಣವಾಗಿದೆ.ಟಾರ್ಚ್ ಹಾಕುತ್ತಿದ್ದಂತೆ ಪರಾರಿಯಾಗಿದೆ ಈ ಚಿರತೆ.

ಮೊನ್ನೆಯಷ್ಟೇ ಸ್ಥಳಕ್ಕೇ ಭೇಟಿ ನೀಡಿ ಪರಿಶೀಲನೆ ಮಾಡಿದ್ದ ಅರಣ್ಯ ಇಲಾಖೆಯ ಅಧಿಕಾರಿಗಳು ಈಗ ಮತ್ತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕಾರ್ಯಾಚರಣೆ ಆರಂಭ ಮಾಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.