ಧಾರವಾಡ ಜಿಲ್ಲೆಗೆ ನಾಲ್ಕು ರಾಜ್ಯೋತ್ಸವ ಪ್ರಶಸ್ತಿ – ಜಾನಪದ, ವೈಧ್ಯಕೀಯ,ಶಿಕ್ಷಣ ಕ್ಷೇತ್ರದಲ್ಲಿ ನಾಲ್ಕು ಸಾಧಕರಿಗೆ ಗೌರವ…..

Suddi Sante Desk

ಧಾರವಾಡ –

ಧಾರವಾಡ ಜಿಲ್ಲೆಗೆ ಒಟ್ಟು ನಾಲ್ಕು ರಾಜ್ಯೋತ್ಸವ ಪ್ರಶಸ್ತಿಗಳು ಲಭಿಸಿವೆ.ಹೌದು ಜಾನಪದ, ವೈದ್ಯಕೀಯ ಮತ್ತು ಶಿಕ್ಷಣ ಕ್ಷೇತ್ರ ಸೇರಿ ಒಟ್ಟು ನಾಲ್ವರು ಮಹನೀಯರಿಗೆ ರಾಜ್ಯೋತ್ಸವ ಪ್ರಶಸ್ತಿ ಅರೆಸಿ ಬಂದಿದೆ.

ಜಾನಪದ ಕ್ಷೇತ್ರದಲ್ಲಿ ವೆಂಕಪ್ಪ ಗೋವಿಂದಪ್ಪ ಭಜಂತ್ರಿ ಆಯ್ಕಯಾದರೆ,ಇನ್ನೂ ವೈದ್ಯಕೀಯದಲ್ಲಿ ಡಾ.ವ್ಯಾಸ ದೇಶಪಾಂಡೆ ಹಾಗೂ ಡಾ.ಎಸ್.ಆರ್ ರಾಮನಗೌಡರ ಆಯ್ಕೆಯಾಗಿದ್ದಾರೆ.

ಇನ್ನೂ ಶಿಕ್ಷಣ ಕ್ಷೇತ್ರದಲ್ಲಿ ಶ್ರೀಧರ ಚಕ್ರವರ್ತಿ ಅವರಿಗೆ ಲಭಿಸಿದೆ.ನಾಳೆ ಬೆಂಗಳೂರಿನಲ್ಲಿ ಈ ಒಂದು ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದ್ದು ಇನ್ನೂ ಪ್ರಶಸ್ತಿಗೆ ಭಾಜನರಾಗಿರುವ ಮಹನೀಯರಿಗೆ ಧಾರವಾಡ ಜಿಲ್ಲೆಯ ಸಮಸ್ತ ಜನತೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.