ವರ್ಗಾವಣೆಯ ವಿಚಾರದಲ್ಲಿ ಶಿಕ್ಷಕ ರಿಗೆ ವರ್ಗಾವಣೆಯ ನಿರ್ದೇಶಕ ರಿಂದ ತುರ್ತು ಸಂದೇಶ – ಈಗಲೇ ಈ ಒಂದು ಕೆಲಸ ಮಾಡಲು ಸೂಚನೆ…..

Suddi Sante Desk

ಬೆಂಗಳೂರು –

ಶಿಕ್ಷಕರ ವರ್ಗಾವಣೆ ಕುರಿತು ವರ್ಗಾವಣೆಯ ನಿರ್ದೇಶ ಕರು ಇವರಿಂದ ವರ್ಗಾವಣೆಯ ನಿರೀಕ್ಷೆಯಲ್ಲಿದ್ದ ನಾಡಿನ ಶಿಕ್ಷಕರಿಗೆ ಮಹತ್ವದ ಸಂದೇಶವೊಂದು ರವಾನೆಯಾಗಿದೆ ಹೌದು ವರ್ಗಾವಣೆಯ ಪ್ರಾಧಿಕಾರ ಇತರೆ ಪರೀಕ್ಷೆಗಳು ಹಾಗೂ ವರ್ಗಾವಣಾ ನಿಯಂತ್ರಣಾಧಿಕಾರಿಗಳು ತುರ್ತು ಸಂದೇಶವನ್ನು ಕಳಿಸಿದ್ದಾರೆ

ಹೌದು ದಿನಾಂಕ 23/11/2021 ರಂದು ಸರ್ಕಾರ ನೀಡಿರುವ ಆದೇಶದಂತೆ ತಂತ್ರಾಂಶದಲ್ಲಿ ಬದಲಾವಣೆ ಮಾಡಿ ಶಿಕ್ಷಕರ ವರ್ಗಾವಣೆ ಕೌನ್ಸಿಲಿಂಗ್ ಟೆಸ್ಟ್ ಲಿಂಕ್ ನಲ್ಲಿ ಟೆಸ್ಟ್ ಮಾಡಲು ಅವಕಾಶ ಕಲ್ಪಿಸಿದೆ .ಈ ದಿನ ಎಲ್ಲಾ ಉಪ ನಿರ್ದೇಶಕರುಗಳು/ನೋಡಲ್ ಅಧಿಕಾರಿಗಳು ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಪರಿಶೀಲಿಸಿ ದೃಢೀಕರಣವನ್ನು ತಪ್ಪದೆ ವರ್ಗಾವಣಾ ಕೋಶಕ್ಕೆ ಇ-ಮೇಲ್ ಮೂಲಕ ಸಲ್ಲಿಸಲು
ಕೋರಿದ್ದಾರೆ.ಗೀತಾ ಎಸ್ ನಿರ್ದೇಶಕರು ಇತರೆ ಪರೀಕ್ಷೆಗಳು ಹಾಗೂ ವರ್ಗಾವಣಾ ನಿಯಂತ್ರಣಾಧಿಕಾರಿಗಳು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.