ಅಕ್ಷರ ಮಾತೆ ಸಾವಿತ್ರಿ ಬಾಯಿ ಫುಲೆ ಕುರಿತು ವಿಧಾನ ಪರಿಷತ್ ತಾರಾ ಮನದಾಳದ ಮಾತು ಶಿಕ್ಷಕರಿಗೆ ತಾರಾ ಅವರು ಕೊಟ್ಟ ಸಂದೇಶ ಏನು ನೋಡಿ…..

Suddi Sante Desk

ಬೆಂಗಳೂರು –

ಅಕ್ಷರ ಮಾತೆ ಸಾವಿತ್ರಿ ಬಾಯಿ ಫುಲೆ ಅವರ ಜನ್ಮ ದಿನಾಚ ರಣೆ ಹಿನ್ನಲೆಯಲ್ಲಿ ವಿಧಾನ ಪರಿಷತ್ ಸದಸ್ಯ ತಾರಾ ಅವರು ಮಾತನಾಡಿದ್ದಾರೆ.ಬೆಂಗಳೂರಿನಲ್ಲಿ ಮಾತನಾಡಿದ ಅವರು ಜೀವನದಲ್ಲಿ ನನಗೆ ಒಂದು ವಿಚಾರದಲ್ಲಿ ಹೆಮ್ಮೆ ಯಾಗಿದೆ ಅದು ಅವರ ಪಾತ್ರವನ್ನು ಚಿತ್ರದಲ್ಲಿ ಮಾಡಿದ್ದು ಸಂತೋಷ ಎಂದರು.

ಅವರ ಪಾತ್ರವನ್ನು ಮಾಡಿದ್ದು ನನ್ನ ಜೀವನದ ಒಂದು ಪುಣ್ಯ ಎಂದರು.ಭಾರತದ ಪ್ರಥಮ ಶಿಕ್ಷಕಿ ಅವರ ಮಾರ್ಗ ದರ್ಶನ ಮಹಿಳೆಯರಿಗೊಸ್ಕರ ಹೆಣ್ಣು ಮಕ್ಕಳಿಗೊಸ್ಕರ ಶಾಲೆ ತೆರೆದು ಏನೇಲ್ಲಾ ಮಾಡಿರುವ ಮಾತೆಯ ಮಾರ್ಗ ದರ್ಶನ ನಮಗೆ ಮಾರ್ಗದರ್ಶನ ದಾರಿದೀಪ ಎಂದರು

ಇನ್ನೂ ಈ ಒಂದು ಸಮಯದಲ್ಲಿ ಶಿಕ್ಷಕರಿಗೆ ಪ್ರಶಸ್ತಿ ನೀಡು ವಂತೆ ಒತ್ತಾಯವನ್ನು ಮಾಡಿದ್ದೇ ಅದನ್ನು ಕೊಡುತ್ತಿರು ವುದು ಹೆಮ್ಮೆಯ ಸಂಗತಿ ವಿಚಾರ ಎನ್ನುತ್ತಾ ನಾಡಿನ ಶಿಕ್ಷಕ ಬಂಧುಗಳಿಗೆ ಶುಭಾಶಯಗಳನ್ನು ಕೋರಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.