ತಡೆಯಾಗಿದ್ದ ಶಿಕ್ಷಕರ ವರ್ಗಾವಣೆಗೆ ನ್ಯಾಯಾಲಯದಿಂದ ತೆರುವು ತೆರುವುಗೊಂಡ ಬೆನ್ನಲ್ಲೇ ಹೊರ ಬಿತ್ತು ವರ್ಗಾವಣೆಯ ಹೊಸ ವೇಳಾಪಟ್ಟಿ…..

Suddi Sante Desk

ಮೈಸೂರು –

ಶಿಕ್ಷಕರ ವರ್ಗಾವಣೆಗೆ ತಡೆಯಾಜ್ಞೆ ನೀಡಿದ್ದ ಕೆಎಟಿ ನ್ಯಾಯಾಲಯ ಈಗ ತಡೆಯಾಜ್ಞೆಯನ್ನು ತೆರುವುಗೊಳಿಸಿದೆ ಹೌದು ವರ್ಗಾವಣೆಯ ವಿಚಾರದಲ್ಲಿ ಅನ್ಯಾಯವಾಗಿರುವ ಕುರಿತಂತೆ ಶಿಕ್ಷಕಿಯೊಬ್ಬರು ಕೆಎಟಿ ಗೆ ಅರ್ಜಿಯನ್ನು ಸಲ್ಲಿಸಿ ದ್ದರು. ಈ ಕುರಿತಂತೆ ನ್ಯಾಯಾಲಯ ಕೂಡಾ ತಡೆಯಾಜ್ಞೆ ಯನ್ನು ನೀಡಿತ್ತು ವಾದ ವಿವಾದ ವನ್ನು ಆಲಿಸಿದ ನ್ಯಾಯಾ ಲಯ ಇಂದು ಈ ಒಂದು ಅರ್ಜಿಯನ್ನು ವಿಚಾರಣೆ ಮಾಡಿ ಇತ್ಯರ್ಥಗೊಳಿಸಿ ನೀಡಿದ್ದ ತಡೆಯಾಜ್ಞೆಯನ್ನು ತೆರುವು ಗೊಳಿಸಿದದೆ

ಆತಂಕದಲ್ಲಿದ್ದ ವರ್ಗಾವಣೆಯ ನೀರಿಕ್ಷೆಯಲ್ಲಿದ್ದ ಶಿಕ್ಷಕರಿಗೆ ನೆಮ್ಮದಿಯನ್ನು ನೀಡಿದೆ.ಮೈಸೂರು ವಿಭಾಗದೊಳಗಿನವರ ವರ್ಗಾವಣೆಗೆ ಪ್ರಕ್ರಿಯೆ ಕುರಿತಂತೆ ಕೆಎಟಿ ತಡೆಯಾಜ್ಞೆ ಯನ್ನು ನೀಡಿತ್ತು ಸಧ್ಯ ತೆರುವುಗೊಂಡಿದ್ದು ಇದರ ಬೆನ್ನಲ್ಲೇ ಈಗ ವರ್ಗಾವಣೆಯ ವಿಭಾಗದಿಂದ ಆಯುಕ್ತರು ವರ್ಗಾವ ಣೆಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡ ಲಾಗಿದೆ

ಜನೆವರಿ 12 ರಿಂದ ವರ್ಗಾವಣೆ ನಡೆಯಲಿದೆ ಮೈಸೂರು ವಿಭಾಗ ದೊಳಗಿನ ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಮುಂದುವರಿಸುವ ಕುರಿತು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.