ಧಾರವಾಡ ಡಿಸಿ ಮನೆ ಬಳಿ ಭೀಕರ ಅಪಘಾತ – ಸ್ವಲ್ಪದರಲ್ಲೇ ಎಸ್ಕೇಪ್ ಆದ ವೈಧ್ಯಕೀಯ ವಿದ್ಯಾರ್ಥಿ…..

Suddi Sante Desk

ಧಾರವಾಡ –

ಧಾರವಾಡದಲ್ಲಿ ಡಿಸಿ‌ ಮನೆ ಬಳಿ ಭೀಕರ ಅಪಘಾತ ವೊಂದು ನಡೆದಿದೆ‌‌.ಕಾರು ಅಪಘಾತವಾಗಿದ್ದು ಡಿಸಿ ಮನೆ ಬಳಿ ಇರುವ ವೃತ್ತಕ್ಕೆ ಕಾರೊಂದು ಡಿಕ್ಕಿ ಹೊಡೆದಿದೆ.

ಕಾರಿನ ಭೀಕರ ಅಪಘಾತಕ್ಕೆ ಲೋಕೋಪಯೋಗಿ ಇಲಾಖೆಯ ಕಾಂಪೌಂಡ್ ಗೋಡೆಯು ಸಂಪೂರ್ಣವಾಗಿ ಹೊಡೆದಿದ್ದು ಕಾರಿನಲ್ಲಿದ್ದ ಎಂಬಿಬಿಎಸ್ ವಿದ್ಯಾರ್ಥಿಗೆ ಗಂಭೀರ ಗಾಯಗಳಾಗಿವೆ

ಧಾರವಾಡ ಎಸ್ ಡಿ ಎಂ ಎಬಿಬಿಎಸ್ ಎರಡನೇ ವರ್ಷದ ವಿದ್ಯಾರ್ಥಿ ಆಗಿದ್ದಾನೆ.ನಿಯಂತ್ರಣ ತಪ್ಪಿ ವೃತ್ತಕ್ಕೆ ಡಿಕ್ಕಿಯಾ ಗಿದೆ ಫೋರ್ಡ್ ಇಕೋ ಸ್ಫೋರ್ಟ್ ಕಾರು ಇದಾಗಿದೆ

ಇನ್ನೂ ಸುದ್ದಿ ತಿಳಿದ ಧಾರವಾಡದ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಗಾಯಾಳನ್ನು ಆಸ್ಪತ್ರೆಗೆ ಶಿಪ್ಟ್ ಮಾಡಲಾಗಿದೆ.ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಇದಾಗಿದ್ದು ದೂರನ್ನು ದಾಖಲು ಮಾಡಿಕೊಂಡ ಪೊಲೀಸರು ಮುಂದಿನ ಕ್ರಮಗ ಳನ್ನು ಕೈಗೊಂಡಿದ್ದಾರೆ

ಪೊಟೊ ಪರಶುರಾಮ ಗೌಡರ ಜೊತೆ ಮಂಜುನಾಥ ಸರ್ವಿ ಹಿರಿಯ ವರದಿಗಾರ ಸುದ್ದಿ ಸಂತೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.