ಧಾರವಾಡ ಉಪವಿಭಾಗಾಧಿ ಕಾರಿಯಾಗಿ ಅಶೋಕ ತೇಲಿ ಅಧಿಕಾರ ಸ್ವೀಕಾರ ಡಾ ಗೋಪಾಲ ಕೃಷ್ಣ ಅಧಿಕಾರ ಹಸ್ತಾಂತರ…..

Suddi Sante Desk

ಧಾರವಾಡ –

ಧಾರವಾಡ ಉಪವಿಭಾಗಾಧಿಕಾರಿಯಾಗಿ ಕೆಎಎಸ್ ಅಧಿಕಾರಿ ಅಶೋಕ್ ತೇಲಿ ಅವರು ಅಧಿಕಾರ ವಹಿಸಿಕೊಂ ಡರು ಹೌದು ಡಾ.ಗೋಪಾಲಕೃಷ್ಣ ಬಿ. ಅವರಿಂದ ಅಧಿಕಾರ ವಹಿಸಿಕೊಂಡರು.ನೂತನ ಎಸಿ ಅಶೋಕ ತೇಲಿಯವರು ಮೂಲತಃ ವಿಜಯಪುರ ಜಿಲ್ಲೆಯ ಬಳ್ಳೊಳ್ಳಿ ಗ್ರಾಮದವರಾ ಗಿದ್ದಾರೆ.ಇವರು 2004 ರಲ್ಲಿ ಬಿಇ ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಪದವಿಧರರಾಗಿದ್ದು ಸುಮಾರು 8 ವರ್ಷಗಳ ಕಾಲ ಸಾಫ್ಟ್‌ವೇರ್ ಇಂಜಿನೀಯರ್ ಆಗಿ ಕೆಲಸ ಮಾಡಿದ್ದಾರೆ

2014 ರ ಬ್ಯಾಚ್ ಎಸಿ ಆಗಿರುವ ಇವರು ಚಿಕ್ಕಬಳ್ಳಾಪುರ ದಲ್ಲಿ ಪ್ರೋಬೇಷನರಿ ಎಸಿ ಆಗಿ ಜಮಖಂಡಿ ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯಾಗಿ, ಬೆಳಗಾವಿ ಉಪವಿಭಾಗಾಧಿಕಾರಿಯಾಗಿ ಧಾರವಾಡದಲ್ಲಿ ರಾಷ್ಟ್ರೀಯ ಹೆದ್ದಾರಿಯ ವಿಶೇಷ ಭೂಸ್ವಾಧೀನಾಧಿಕಾರಿ ಯಾಗಿ ಮತ್ತು ಸವಣೂರ ಉಪವಿಭಾಗಾಧಿಕಾರಿಯಾಗಿ ಸೇವೆ ಸಲ್ಲಿಸಿ ಇಂದು ಧಾರವಾಡ ಉಪವಿಭಾಗಾಧಿಕಾರಿ ಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.


Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.