ಧಾರವಾಡ ದಲ್ಲಿ ರಸಾಯನಿಕ ಹೊತ್ತ ಲಾರಿ ಅಪಘಾತ ತಪ್ಪಿತು ದೊಡ್ಡ ದುರಂತ – ಗರಗ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ…..

Suddi Sante Desk

ಧಾರವಾಡ –

ರಾಸಾಯನಿಕ ಹೊತ್ತ ಟ್ಯಾಂಕರ್ ವೊಂದು ಅಪಘಾತ ಕ್ಕಿಡಾದ ಘಟನೆ ಧಾರವಾಡ ದಲ್ಲಿ ನಡೆದಿದೆ.ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಬಿದ್ದಿದೆ ರಸಾಯನಿಕ ಹೊತ್ತ ಟ್ಯಾಂಕರ್ ವೊಂದು.

ಧಾರವಾಡ ಹೊರಹೊಲಯದ ಮಮ್ಮಿಗಟ್ಟಿ ಬಳಿ ಈ ಒಂದು ಘಟನೆ ನಡೆದಿದೆ.ಘಟನೆ ನಂತರ ಸ್ಥಳಕ್ಕೆ ಗರಗ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಟ್ಯಾಂಕರ್ ಬಳಿ ಯಾರನ್ನು ಬಿಡದೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಯಿತು.ಟ್ಯಾಂಕರ್ ನಲ್ಲಿದ್ದ ಚಾಲಕ ನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಸ್ಥಳೀಯರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.