ಅಧಿಕಾರ ವಹಿಸಿಕೊಂಡ ನೂತನ BEO ಶ್ರೀಮತಿ ರಾಜೇಶ್ವರಿ ಕುಡಚಿ ಬರಮಾಡಿಕೊಂಡು ಸ್ವಾಗತಿಸಿದರು ಗ್ರಾಮೀಣ ಶಿಕ್ಷಕರ ಸಂಘದವರು

Suddi Sante Desk

ಬೆಂಗಳೂರು –

ಹೌದು ಖಾನಾಪೂರ ತಾಲೂಕಿಗೆ ನೂತನ ಬಿಇಓ ಆಗಿ ಶ್ರೀಮತಿ ರಾಜೇಶ್ವರಿ ಕುಡಚಿ ಅಧಿಕಾರವನ್ನು ವಹಿಸಿಕೊಂಡ ರು ಹೌದು ವರ್ಗಾವಣೆ ಗೊಂಡು ಆಗಮಿಸಿದ ಕ್ಷೇತ್ರ ಶಿಕ್ಷಣಾ ಧಿಕಾರಿಗಳಾದ ಶ್ರೀಮತಿ ರಾಜೇಶ್ವರಿ ಕುಡಚಿ ಇವರನ್ನು ಕರ್ನಾಟಕ ರಾಜ್ಯ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಟನೆ ವತಿಯಿಂದ ಆತ್ಮೀಯವಾಗಿ ಸ್ವಾಗತ ಕೋರಲಾಯಿತು

ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಶ್ರೀ ಶ್ರೀಧರ ಗಣಾಚಾರಿ ಹಾಗೂ ತಾಲೂಕಾ ಅಧ್ಯಕ್ಷರಾದ ಬಿ ಎನ್ ಚಚಡಿ ಮತ್ತು ತಾಲೂಕು ಪ್ರಧಾನ ಕಾರ್ಯದರ್ಶಿ ಗಳಾದ ಬಿ ಎಚ್ ಮುಂದಿನಮನಿ ಹಾಜರಿದ್ದರು

ಖಾನಾಪೂರ ನೂತನ ಬಿಇಒ ರಾಜೇಶ್ವರಿ ಕುಡಚಿ ಅವರಿಗೆ ಗ್ರಾಮೀಣ ಶಿಕ್ಷಕರ ಸಂಘದಿಂದ ಸ್ವಾಗತವನ್ನು ಕೋರಿ ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದರು

ವರದಿ ಎಲ್ ಐ ಲಕ್ಕಮ್ಮನವರ ಶಿಕ್ಷಕರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.