ಧಾರವಾಡ ದಲ್ಲಿ ನಮ್ಮ ನಗರ ಸ್ವಚ್ಛ ನಗರಕ್ಕೆ ಚಾಲನೆ ನೀಡಿದ ಶಾಸಕ ಅಮೃತ ದೇಸಾಯಿ – ಕಸ ಹಾರಿಸಿ ಸ್ವಚ್ಚತೆ ಪಾಲಿಕೆಯ ಸಿಬ್ಬಂದಿ ಕಾರ್ಯಕರ್ತರು ಸಾಥ್…..

Suddi Sante Desk

ಧಾರವಾಡ –

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯೊಜಿಸಿ ರುವ ನಮ್ಮ ನಗರ ಸ್ವಚ್ಛ ನಗರ ಆಂದೋಲನದ ಅಂಗ ವಾಗಿ ಏರ್ಪಡಿಸಿದಂತಹ ಕಾರ್ಯಕ್ರಮವನ್ನು ಧಾರವಾಡ ದಲ್ಲಿ ಶಾಸಕ ಅಮೃತ ದೇಸಾಯಿ ಪಾಲ್ಗೊಂಡು ಸ್ವಚ್ಚತಾ ಕಾರ್ಯ ಮಾಡಿದರು

ನಗರದ ಸಾಧನಕೇರಿಯ ಆವರಣದಲ್ಲಿ ಹಮ್ಮಿಕೊಳ್ಳಲಾದ ಈ ಒಂದು ಕಾರ್ಯಕ್ರಮ ದಲ್ಲಿ ಸ್ವಚ್ಚತಾ ಕಾರ್ಯವನ್ನು ಮಾಡಿದರು ಅಲ್ಲದೆ ಕಸವನ್ನು ಹಾರಿಸಿ ಮೆರುಗು ನೀಡಿದರು. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಅನಿತಾ ನಾರಾಯಣ ಚಳಗೇರಿ ಹಾಗೂ ವಾರ್ಡಿನ ಗುರುಹಿರಿಯರು ಯುವಮಿತ್ರರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದು ಈ ಆಂದೋ ಲನವನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಲು ಬಾಗಿಯಾದರು.ಸ್ವಚ್ಚ ನಗರ ಉತ್ತಮ ಪರಿಸರ ಕ್ಕೆ ಇರಲಿ ನಮ್ಮೆಲ್ಲರ ಆದ್ಯತೆ ಎಂಬ ಸಂದೇಶವನ್ನು ಶಾಸಕರು ಸಾರ್ವಜನಿಕರಿಗೆ ಕೊಟ್ಟರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.