ವಿನಯ ಕುಲಕರ್ಣಿ ಅಭಿಮಾನಿಗಳಿಂದ ಧಾರವಾಡ ದಲ್ಲಿ ಉಚಿತ ಮಣ್ಣಿನ ಗಣಪತಿ ವಿತರಣೆ – ನಾಯಕರ ಅನುಪ ಸ್ಥಿತಿಯಲ್ಲಿ ನಾಲ್ಕಾರು ಜನರು ಮೆಚ್ಚುವಂತಹ ಕೆಲಸ ಮಾಡಿದ ಅಭಿಮಾನಿ ಬಳಗ ದವರು‌…..

Suddi Sante Desk

ಧಾರವಾಡ –

ಗಣಪತಿ ಚತುರ್ಥಿ ನಿಮಿತ್ತ ಮಾಜಿ ಸಚಿವ ವಿನಯ ಕುಲಕರ್ಣಿ ಅಭಿಮಾನಿ ಬಳಗದ ವತಿಯಿಂದ ಧಾರವಾ ಡದಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂಕೇತವಾಗಿ ಉಚಿತವಾಗಿ ಮಣ್ಣಿನ ಗಣಪತಿಯನ್ನು ವಿತರಿಸಿದರು.

ಹೌದು ಧಾರವಾಡದಲ್ಲಿ ವಿನಯ ಕುಲಕರ್ಣಿ ಅಭಿಮಾನಿ ಬಳಗ ಹಾಗೂ ಹೀದಾಯತ್ ರಾಯಚೂರು ಗೆಳೆಯರ ಬಳಗದವರು ರವಿವಾರ ಪೇಟೆ ಸರ್ಕಲ್ ನಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂಕೇತವಾಗಿ ಉಚಿತವಾಗಿ ನೂರಾರು ಮಣ್ಣಿನ ಗಣಪತಿ ವಿತರಿಸುವ ಮೂಲಕ ವಿಶೇಷವಾಗಿ ಗಣಪತಿ ಚತುರ್ಥಿ ಆಚರಣೆ ನಡೆಸಿದರು

ಇನ್ನು ಈ ವಿನಯ ಅಭಿಮಾನಿಗಳಾದ ಬಸವರಾಜ ಜಾಧವ ಹೀದಾಯತ್ ರಾಯಚೂರು ಇಮ್ರಾನ್ ಕಳ್ಳಿಮನಿ ನಾರಾಯಣ ಹುಬಳಿ ಚಾಂದಸಾಬ ಮುಲ್ಲಾ ಸೇರಿದಂತೆ ಇತರೆ ಎಲ್ಲರೂ ಭಾಗಿಯಾಗಿದ್ದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.