ಗದಗ –
ಗುರುದೇವ N M ಕುಕನೂರು ಕ್ಷಮೆ ಇರಲಿ ಗದಗ ಜಿಲ್ಲೆಯ ಮುಂಡರಗಿ ಯವರಾದ ಗ್ರಾಮೀಣ ಸಂಘದ ರಾಜ್ಯ ಉಪಾಧ್ಯಕ್ಷ ರಾದ ಇವರು ಸಾಕಷ್ಟು ಕೆಲಸ ಕಾರ್ಯಗಳನ್ನು ಮಾಡತಾ ಇದ್ದಾರೆ ನಿಧನದ ಸುದ್ದಿ ಗೆ ಬೇರೆಯವರ ಹೆಸರಿಗೆ ಇವರ ಪೊಟೊ ವನ್ನು ಬಳಕೆ ಮಾಡಲಾಗಿದೆ. ತಪ್ಪಾಗಿದೆ ಗುರುಗಳೇ ಕ್ಷಮಿಸಿ ಸುದ್ದಿ ಸಂತೆ ನ್ಯೂಸ್ ಟೀಮ್ ನ ಅತಾಚು ರ್ಯಕ್ಕೆ ಈ ಒಂದು ತಪ್ಪು ಆಗಿದೆ ತಪ್ಪನ್ನು ಮಣ್ಣಿಸಿ ಗುರುಗಳೇ ಆಯುಷ್ಯ ಹೆಚ್ಚಾಗಿದೆ

ಇನ್ನೂ ಸಂಘದ ಗ್ರಾಮೀಣ ಅಧ್ಯಕ್ಷರಲ್ಲಿ ಸರ್ವ ಸದಸ್ಯರಲ್ಲಿ ಕ್ಷಮೆ ಯಾಚಿಸಿ ನಮ್ಮೊಂದಿಗೆ ಹೀಗೆ ಪ್ರೀತಿ ವಿಶ್ವಾಸ ಇರಲಿ ಮತ್ತೊಮ್ಮೆ ಕ್ಷಮಿಸಿ ಕುಕನೂರ ಗುರುಗಳೇ ಮತ್ತು ನಾಡಿನ ಶಿಕ್ಷಕ ಬಂಧುಗಳೇ