NPS ವಿಚಾರ ಕುರಿತು ರಾಜ್ಯದ ಸಮಸ್ತ ಸರ್ಕಾರಿ ನೌಕರರಿಗೆ ಮಹತ್ವದ ಸಂದೇಶ ಕರ್ನಾಟಕ ರಾಜ್ಯ ನೌಕರರ ಸಂಘದಿಂದ ಮಾಹಿತಿ…..

Suddi Sante Desk
NPS ವಿಚಾರ ಕುರಿತು ರಾಜ್ಯದ ಸಮಸ್ತ ಸರ್ಕಾರಿ ನೌಕರರಿಗೆ ಮಹತ್ವದ ಸಂದೇಶ ಕರ್ನಾಟಕ ರಾಜ್ಯ ನೌಕರರ ಸಂಘದಿಂದ ಮಾಹಿತಿ…..

ಬೆಂಗಳೂರು –

NPS ಯೋಜನೆ ರದ್ದಾಗಬೇಕಾದರೆ ಮೊದಲು ನಮ್ಮ ನೌಕರರ ಮನಸ್ಸುಗಳು ಬದಲಾಗಬೇಕಿದೆ ಯಾರೋ ಹೋರಾಟ ಮಾಡುತ್ತಾರೆ ಯಾರೋ ಸಭೆಯನ್ನು ಮಾಡುತ್ತಾರೆ ನಾನು ಭಾಗವಹಿಸದಿ ದ್ದರೂ ನನಗೂ ಕೂಡ ಅದರ ಲಾಭ ತಟ್ಟುತ್ತದೆ ಅನ್ನುವ ಮನೋಭಾವನೆಯನ್ನು ಬದಿಗಿಟ್ಟು ನಾನು ಕೂಡ ನನ್ನ ಜೀವನದ ಭದ್ರತೆಗಾಗಿ ಈ ಒಂದು ಹೋರಾಟದಲ್ಲಿ ಸಕ್ರಿಯವಾಗಿ ಭಾಗ ವಹಿಸಬೇಕು ಎನ್ನುವ ಮನೋಭಾವನೆ ಪ್ರತಿ ಯೊಬ್ಬ ನೌಕರರಲ್ಲಿ ಮೂಡಬೇಕು.

ಪ್ರತಿಯೊಬ್ಬ ಎನ್ ಪಿ ಎಸ್ ನೌಕರ ಕಡ್ಡಾಯವಾಗಿ ಸ್ವಯಂ ಪ್ರೇರಣೆಯಿಂದ ಈ ಹೋರಾಟದಲ್ಲಿ ಭಾಗವಹಿಸಬೇಕು ಇದು ಸಂಘಟಿಕರ ವೈಯಕ್ತಿಕ ಕಾರ್ಯಕ್ರಮವಲ್ಲ ಎಲ್ಲರ ನಿವೃತ್ತಿ ನಂತರದ ಸ್ವಾಭಿಮಾನಜೀವನದ  ಪ್ರಶ್ನೆಯಾಗಿದೆ ಆದ್ದರಿಂದ ಎಲ್ಲ ಇಲಾಖೆಯ NPS ಹಾಗೂ OPS ನೌಕರರು ಹೋರಾಟದ ಭಾಗವಾಗಬೇಕಾಗಿ ವಿನಯ ಪೂರ್ವಕ ವಿನಂತಿ           ಕ.ರಾ.ಸ.NPS.ನೌ.ಸಂಘ ಬೆಂಗಳೂರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.