ನಿಂಗಪ್ಪ ದೊಡ್ಡಮನಿ ಹೊಟೇಲ್‌ಗೆ ಹೋಗಿ ಗಿರಮಿಟ್ ತಿಂದ ಚಹಾ ಕುಡದ ಬಂದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು – ಗಿರಮಿಟ್ ತಿನ್ನಲು ಸಚಿವರಿಗೆ ಕಂಪನಿ ಕೊಟ್ಟ ಶಾಸಕ ಅಮೃತ ದೇಸಾಯಿ,ತವನಪ್ಪ ಅಷ್ಟಗಿ ಯವರು…..

Suddi Sante Desk
ನಿಂಗಪ್ಪ ದೊಡ್ಡಮನಿ ಹೊಟೇಲ್‌ಗೆ ಹೋಗಿ ಗಿರಮಿಟ್ ತಿಂದ ಚಹಾ ಕುಡದ ಬಂದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು – ಗಿರಮಿಟ್ ತಿನ್ನಲು ಸಚಿವರಿಗೆ ಕಂಪನಿ ಕೊಟ್ಟ ಶಾಸಕ ಅಮೃತ ದೇಸಾಯಿ,ತವನಪ್ಪ ಅಷ್ಟಗಿ ಯವರು…..

ಧಾರವಾಡ

ಬಿಡುವಿಲ್ಲದ ಕಾರ್ಯಕ್ರಮ ಗಳ ನಡುವೆಯೂ ಕೂಡಾ ಕಾರ್ಯಕರ್ತನ ಹೊಟೇಲ್‌ನಲ್ಲಿ ಗಿರಮಿಟ್ ರುಚಿಯನ್ನು ಸವಿದರು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರು.ಅಳ್ನಾವರ ತಾಲೂಕಿನ ಅರವಟಗಿಯ ಹೊಟೇಲ್ ನಲ್ಲಿ ಈ ಒಂದು ವಿಶೇಷ ಚಿತ್ರಣ ಕಂಡು ಬಂದಿತು.

ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕು ಪಟ್ಟ ಣದ ನಿಂಗಪ್ಪ ದೊಡ್ಡಮನಿ ಎಂಬುವವರ ಹೊಟೆಲ್ ನಲ್ಲಿ ಈ ಒಂದು ವಿಶೇಷ ದೃಶ್ಯ ಗಳು ಕಂಡು ಬಂದವು‌.

ಸಣ್ಣ ಮಟ್ಟದಲ್ಲಿದ್ದಾಗಿನಿಂದಲೂ ಹೊಟೇಲ್‌ಗೆ ಭೇಟಿ ನೀಡುತ್ತಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಯವರು‌.ಧಾರವಾಡ ಜಿಲ್ಲಾ ಕಾರ್ಯ ದರ್ಶಿ ಆಗಿದ್ದಾಗ ಆಗಾಗ ಗಿರಮಿಟ್ ಸವಿಯಲು ಬರುತ್ತಿದ್ದಂತೆ ಜೋಶಿಯವರು

ಅದನ್ನು ನೆನಪಿಸಿಕೊಂಡು ಗಿರಮಿಟ್ ಸವಿಯಲು ಬಂದಿದ್ದರು ಜೋಶಿಯವರು‌.ಅಪ್ಪಟ್ಟ ಧಾರವಾಡ ಭಾಷೆಯಲ್ಲಿ ಈ ಖುಷಿ ಹಂಚಿಕೊಂಡಿದ್ದಾರೆ ತಮ್ಮ ಫೇಸ್ ಬುಕ್ ನಲ್ಲಿ.ಧಾರವಾಡ ಭಾಷೆಯಲ್ಲಿಯೇ ಫೇಸ್‌ಬುಕ್ ಪೋಸ್ಟ್‌ ಮಾಡಿದ್ದಾರೆ‌.

ಜೋಶಿಯವರಿಗೆ ಗಿರಮಿಟ್ ತಿನ್ನಲು ಶಾಸಕ ಅಮೃತ ದೇಸಾಯಿ,ಬಯಲು ಸೀಮೆ ಪ್ರದೇಶಾ ಭಿವೃದ್ಧಿ ಮಂಡಳಿ ಅಧ್ಯಕ್ಷ ತವನಪ್ಪ ಅಷ್ಟಗಿ ಜಿಲ್ಲಾ ಅಧ್ಯಕ್ಷರು ಸೇರಿದಂತೆ ಹಲವರು ಸಾಥ್ ನೀಡಿದರು

ಸುದ್ದಿ ಸಂತೆ ನ್ಯೂಸ್ ಅಳ್ನಾವರ…..

 

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.