ದಿ ಕೇರಳಾ ಸ್ಟೋರಿ ಚಲನಚಿತ್ರದ ಉಚಿತ ಪ್ರದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಾಸಕ ಮಹೇಶ್ ತೆಂಗಿನಕಾಯಿ…..

Suddi Sante Desk
ದಿ ಕೇರಳಾ ಸ್ಟೋರಿ ಚಲನಚಿತ್ರದ ಉಚಿತ ಪ್ರದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಾಸಕ ಮಹೇಶ್ ತೆಂಗಿನಕಾಯಿ…..

ಹುಬ್ಬಳ್ಳಿ

ಹುಬ್ಬಳ್ಳಿಯ ಅಪ್ಸರಾ ಚಿತ್ರಮಂದಿರದಲ್ಲಿ ಭಗತ್ ಸಿಂಗ್ ಸೇವಾ ಸಂಘದ ವತಿಯಿಂದ ಆಯೋಜಿ ಸಲಾದ “ದಿ ಕೇರಳಾ ಸ್ಟೋರಿ”ಚಲನಚಿತ್ರದ ಉಚಿತ ಪ್ರದರ್ಶನ ಕಾರ್ಯಕ್ರಮವನ್ನುದ್ದೇಶಿಸಿ ಶಾಸಕ ಮಹೇಶ್ ತೆಂಗಿನಕಾಯಿ ಮಾತನಾಡಿದರು

ಲವ್ ಜಿಹಾದ್ ಎಂಬ ನಿಯೋಜಿತ ಕಾರ್ಯ ದಿಂದ ಮುಗ್ದ ಹೆಣ್ಣು ಮಕ್ಕಳನ್ನು ಮತಾಂತರಗೊ ಳಿಸಿ ಭಯೋತ್ಪಾದನೆ ಹಾಗೂ ಇತರ ದುಷ್ಕೃತ್ಯಗ ಳಿಗೆ ಬಳಸಿಕೊಳ್ಳುವ ಜಾಲದ ಕುರಿತು ಜಾಗೃತಿ ಮೂಡಿಸುವ ಹಾಗೂ ನೈಜ ಘಟನೆಯಾದಾರಿತ ಚಿತ್ರವಿದಾಗಿದ್ದು ವಿಶೇಷವಾಗಿ ವಿದ್ಯಾರ್ಥಿಯನಿ ಯರಿಗಾಗಿ ಉಚಿತ ಪ್ರದರ್ಶನ ಆಯೋಜಿಸಿದ ಭಗತ್ ಸಿಂಗ್ ಸೇವಾ ಸಂಘಕ್ಕೆ ಅಭಿನಂದನೆಗ ಳನ್ನು ಸಲ್ಲಿಸಿದರು

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ವಿಶಾಲ ಜಾಧವ,ಪ್ರಮುಖರಾದ ರಂಗನಾಯಕ ತಪೇಲಾ ಪ್ರಶಾಂತ ಜಾಧವ,ಕಲ್ಲಪ್ಪ ಶಿರಕೋಳ,ಗುರು ಬನ್ನಿ ಕೊಪ್ಪ ಹಾಗೂ ಇತರರು ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.