ಉಪನಿರ್ದೇಶಕರಾಗಿ ಅಧಿಕಾರಿ ವಹಿಸಿಕೊಂಡ ಉಮಾದೇವಿ – ಸ್ವಾಗತ ಕೋರಿದ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ…..

Suddi Sante Desk
ಉಪನಿರ್ದೇಶಕರಾಗಿ ಅಧಿಕಾರಿ ವಹಿಸಿಕೊಂಡ ಉಮಾದೇವಿ – ಸ್ವಾಗತ ಕೋರಿದ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ…..

ಬಳ್ಳಾರಿ

ಉಪನಿರ್ದೇಶಕರಾಗಿ ಅಧಿಕಾರಿ ವಹಿಸಿಕೊಂಡ ಉಮಾದೇವಿ – ಸ್ವಾಗತ ಕೋರಿದ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಹೌದು ಬಳ್ಳಾರಿ ಜಿಲ್ಲೆಯ ನೂತನ ಉಪನಿರ್ದೇಶಕರಾಗಿ ಶ್ರೀಮತಿ ಉಮಾದೇವಿ ಅವರು ಅಧಿಕಾರವನ್ನು ವಹಿಸಿಕೊಂಡರು.

ಅಧಿಕಾರವನ್ನು ವಹಿಸಿಕೊಂಡ ಇವರನ್ನು ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ (ರಿ)ರಾಜ್ಯ ಘಟಕ ಧಾರವಾಡ ಜಿಲ್ಲಾ ಘಟಕ ಬಳ್ಳಾರಿ ಹಾಗೂ ತಾಲೂಕು ಘಟಕ ಗಳಿಂದ ಸ್ವಾಗತವನ್ನು ಕೋರಲಾಯಿತು

ಅಧ್ಯಕ್ಷರು.ಕಾರ್ಯದರ್ಶಿಗಳು.ಸರ್ವ ಪದಾಧಿ ಕಾರಿಗಳು ಸ್ವಾಗತಿಸಿ ಅವರನ್ನ ಗೌರವಪೂರ್ವ ಕವಾಗಿ ಅಭಿನಂದಿಸಲಾಯಿತು ಈ ಸಂದರ್ಭದಲ್ಲಿ ಅವರು ನಮ್ಮ ಸಂಘದ ಬಗ್ಗೆ ಹರ್ಷ ವ್ಯಕ್ತ ಪಡಿಸಿ ದರು ನಮ್ಮ ಸಂಘದ ಪರವಾಗಿ ಮಾನ್ಯರಿಗೆ ಮತ್ತೊಮ್ಮೆ ಅಭಿನಂದನೆಗಳು.

ಈ ಒಂದು ಸಮಯದಲ್ಲಿ ರಾಜ್ಯ ಮತ್ತು ಜಿಲ್ಲೆಯ ಮತ್ತು ತಾಲ್ಲೂಕು ಘಟಕಗಳ ಮುಖಂಡರು ಸರ್ವ ಸದಸ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ಬಳ್ಳಾರಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.