ಧಾರವಾಡ –
ಮಹಾಮಾರಿ ಕರೋನ ಕಡಿಮೆಯಾಗುತ್ತಿದ್ದು ಇದರ ನಡುವೆ ಸರ್ಕಾರ ಕೂಡಾ ಹಂತ ಹಂತವಾಗಿ ಶಾಲೆಗಳನ್ನು ಆರಂಭ ಮಾಡುತ್ತಿದ್ದು ಇನ್ನೂ ಇವೆಲ್ಲದರ ನಡುವೆ ಶಿಕ್ಷಕರ ಟೀಮ್ ವೊಂದು ಹಾಡೊಂದನ್ನು ಅದ್ಭುತವಾಗಿ ರಚನೆ ಮಾಡಿದ್ದಾರೆ
ಹೌದು ಶಿಕ್ಷಕ ಯಲ್ಲಪ್ಪ ಕರೆಣ್ಣನವರ,ಮೈಲಾರಿ ಸುಣಗಾರ, ಎಲ್ ಐ ಲಕ್ಕಮ್ಮನವರ,ಹಾಗೂ ಮಲ್ಲಿಕಾರ್ಜುನ ಚಿರಂತಿಮಠ ಸೇರಿದಂತೆ ಹಲವರು ಸೇರಿಕೊಂಡು ಈ ಒಂದು ಹಾಡನ್ನು ಸಿದ್ದ ಮಾಡಿದ್ದಾರೆ
https://youtu.be/yXz_dnAp0nI
ಸಧ್ಯದ ಪರಿಸ್ಥಿತಿಯಲ್ಲಿನ ಚಿತ್ರಣವನ್ನು ಗಮನದಲ್ಲಿಟ್ಟು ಕೊಂಡು ಈ ಒಂದು ಹಾಡನ್ನು ರಚನೆ ಮಾಡಿದ್ದಾರೆ ಸಧ್ಯ ಹಾಡು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದ್ದು ಕೇವಲ ಶಿಕ್ಷಕ ವೃತ್ತಿ ಅಷ್ಟೇ ನಮ್ಮದು ಅಲ್ಲ ಅದರೊಂದಿಗೆ ಸಾಮಾಜಿಕ ಜವಾಬ್ದಾರಿ ಯನ್ನು ತೋರಿಸಿಕೊಟ್ಟಿದ್ದಾರೆ ಈ ಶಿಕ್ಷಕ ಬಂಧುಗಳ ಟೀಮ್.