ನಾಡಿನ ಜನತೆಗೆ ಹೊಸ ವರುಷದ ಶುಭಾಶಯಗಳು – ಲಕ್ಷ್ಮಣ ಎಸ್ ಉಪ್ಪಾರ ವ್ಯವಸ್ಥಾಪಕ ನಿರ್ದೇಶಕರು ಕ್ಲಾಸಿಕ್ ಸಂಸ್ಥೆ ಧಾರವಾಡ

Suddi Sante Desk

ಧಾರವಾಡ –

ನಾಡಿನ ಪ್ರತಿಷ್ಠಿತ ತರಭೇತಿ ಕೇಂದ್ರಗಳಲ್ಲಿ ಒಂದಾದ ಧಾರವಾಡದ ಕ್ಲಾಸಿಕ್ ಸಂಸ್ಥೆಯ ವತಿಯಿಂದ ನಾಡಿನ ಜನತೆಗೆ ಅದರಲ್ಲೂ ವಿಶೇಷವಾಗಿ ಯುವಕ ಯುವತಿಯರಿಗೆ ಹೊಸ ವರುಷದ ಶುಭಾಶಯಗಳನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಲಕ್ಷ್ಮಣ ಎಸ್ ಉಪ್ಪಾರ ಅವರು ಹೊಸ ವರುಷದ ಶುಭಾಶಯಗಳನ್ನು ಕೋರಿದ್ದಾರೆ.

ಸುದ್ದಿ ಸಂತೆ ವೆಬ್ ನ್ಯೂಸ್ ಮೂಲಕ ಶುಭಾಶಯಗಳನ್ನು ಕೋರಿದ್ದಾರೆ. ಹೊಸ ವರುಷ ಎಲ್ಲರಿಗೂ ಹೊಸ ಹರುಷವನ್ನು ತರಲಿ ಕಷ್ಟಗಳು ನಿವಾರಣೆಯಾಗಿ ಒಳ್ಳೆಯದನ್ನು ಮಾಡಲಿ ಎಂದು ಶುಭ ಹಾರೈಸಿದ್ದಾರೆ‌

ಸದಾ ಕಾಲವೂ 2021 ನಿಮಗೆ ಒಳ್ಳೇಯದನ್ನು ಮಾಡಲಿ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ನಾಡಿನ ಜನತೆಗೆ ಧಾರವಾಡ ಜಿಲ್ಲೆಯ ಮತ್ತು ಹುಬ್ಬಳ್ಳಿ ಧಾರವಾಡ ಜನತೆಗೆ ಶುಭ ಕೋರಿದ್ದಾರೆ.

ಇದೇ ವೇಳೆ ಕಳೆದ ವರುಷದ ಕೆಲ ಘಟನೆಗಳನ್ನು ಮೆಲಕು ಹಾಕಿಕೊಂಡು ಅವೆಲ್ಲವುಗಳು ದೂರವಾಗಿ ಹೊಸ ವರುಷ ಹೊಸ ಹರುಷದೊಂದಿಗೆ ಒಳ್ಳೆಯದನ್ನು ಮಾಡಲಿ ಎಂದು ಸಂಸ್ಥೆಯ ಮತ್ತು ಎಲ್ಲಾ ಸಿಬ್ಬಂದಿ ಗಳ ಪರವಾಗಿ ಶುಭ ಹಾರೈಯಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.