ವೀಕೆಂಡ್ ಕರ್ಪ್ಯೂ ಹಿನ್ನೆಲೆ -ಬೆಳಗಾವಿ ಯಲ್ಲಿ ಮಾನವೀಯತೆ ಮೆರೆದ ಮಾರ್ಕೆಟ್ ಪೊಲೀಸರು

Suddi Sante Desk

ಬೆಳಗಾವಿ –

ದೇಶದೆಲ್ಲೆಡೆ ಮಹಾಮಾರಿ ಕರೋನ ಅಬ್ಬರ ಜೋರಾಗಿದೆ‌‌.ಎರಡನೇ ಹಂತದ ಈ ಒಂದು ಕೊರೊ ನಾ ವೈರಸ್ ನಿಯಂತ್ರಣ ಮಾಡಲು ಇಂದಿನಿಂದ ರಾಜ್ಯದಲ್ಲಿ ವೀಕೆಂಡ್ ಕರ್ಪ್ಯೂ ಜಾರಿ ಮಾಡಲಾಗಿದೆ ಇನ್ನೂ ಈ ಒಂದು ಕರ್ಪ್ಯೂ ನಡುವೆ ಬೆಳಗಾವಿಯಲ್ಲಿ ಪೊಲೀಸರು ಮಾನವೀಯತೆ ಮೆರೆದಿದ್ದಾರೆ

ಹೌದು ಬೆಳಗಾವಿ ಯಲ್ಲೂ ಕೂಡಾ ವೀಕೆಂಡ್ ಕರ್ಪ್ಯೂ ಜಾರಿಯಲ್ಲಿದೆ ಇದರ ನಡುವೆ ನಗರದ ಮಾರ್ಕೆಟ್ ಇನ್ಸ್ಪೆಕ್ಟರ್ ಸಂಗಮೇಶ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳು ಬಿಡುವಿಲ್ಲದ ಕರ್ತವ್ಯದ ನಡುವೆ ಒಳ್ಳೆಯ ಕೆಲಸವನ್ನು ಮಾಡಿದ್ದಾರೆ

ವೀಕೆಂಡ್ ಕರ್ಫ್ಯೂ ನಡುವೆ ಒಂದು ಕಡೆ ಬಿಡುವಿ ಲ್ಲದ ಕೆಲಸ ಇನ್ನೂ ಇತ್ತ ಇದರ ಮಧ್ಯೆ ಮೂಕಪ್ರಾಣಿ ಗಳ ಹಸಿವನ್ನು ನೀಗಿಸುವ ಕಾರ್ಯವನ್ನು ಇವರು ಮಾಡಿದರು. ನಗರದ ಬಿಡಾಡಿ ಜಾನುವಾರುಗಳಿಗೆ ಬಾಳೆಹಣ್ಣು ತಿನಿಸಿ ಮಾನವೀಯತೆ ಮೆರೆದರು

ಹೌದು ಇಂದು ವೀಕೆಂಡ್ ಕರ್ಪ್ಯೂ ಹಿನ್ನೆಲೆ ಬೆಳ್ಳಿಗ್ಗೆ ಯಿಂದಲೇ ಆಹಾರ ಸಿಗದೇ ಎಲ್ಲೆಂದರಲ್ಲಿ ನೆರಳಲ್ಲಿ ಕುಳಿತಿದ್ದ ಜಾನುವಾರುಗಳಿಗೆ ಬಾಳೆಹಣ್ಣು ತಿಳಿಸಿ ಮಾನವೀಯತೆ ಮೆರೆದರು

ಹೌದು ಮೂಕಪ್ರಾಣಿಗಳಿಗೆ ಬಾಳೆಹಣ್ಣನ್ನು ತಿನಿಸಿ ನೀಡಿ ಮಾನವೀಯತೆಯನ್ನು ಮೆರೆದರು ಪೊಲೀಸ್ ಸಿಬ್ಬಂದಿಗಳು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.