ಕುಂದಗೋಳದಲ್ಲೂ 50 ಬೆಡ್ ಗಳ ಕೋವಿಡ್ ಕೇರ್ ಆರಂಭ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಉದ್ಘಾಟನೆ ಹಲವು ಗಣ್ಯರು ಭಾಗಿ ಉಪಸ್ಥಿತಿ

Suddi Sante Desk

ಕುಂದಗೋಳ –

ಧಾರವಾಡ ಜಿಲ್ಲೆಯ ಕುಂದಗೋಳ ಪಟ್ಟಣದಲ್ಲೂ 50 ಬೆಡ್ ಗಳ ಸಾಮರ್ಥ್ಯದ ಕೋವಿಡ್ ಕೇರ್ ನ್ನು ಆರಂಭ ಮಾಡಲಾಗಿದೆ.ಪಟ್ಟಣದ ಶಿವಾನಂದ ಬಾಲಿಕಾ ಪ್ರೌಢ ಶಾಲೆಯ ಬಳಿ ಇರುವ ಸಮುದಾ ಯ ಭವನದಲ್ಲಿ 50 ಬೆಡ್ ಗಳ ಸಾಮರ್ಥ್ಯದ ಕೋವಿಡ್ ಕೇರ್ ಆರಂಭ ಮಾಡಲಾಗಿದೆ‌.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಉದ್ಘಾಟಸಿ ದರು.ಇದೇ ವೇಳೆ ಕೇರ್ ನಲ್ಲಿರುವ ಎಲ್ಲಾ ಸೌಲಭ್ಯ ಗಳನ್ನು ಕೇಂದ್ರ ಸಚಿವರು ವೀಕ್ಷಿಸಿ ಪರಿಶೀಲನೆ ಮಾಡಿದರು.

ಕೇಂದ್ರ ಸಚಿವರೊಂದಿಗೆ ಕ್ಷೇತ್ರದ ಶಾಸಕಿ ಶ್ರೀಮತಿ ಕುಸುಮಾವತಿ ಶಿವಳ್ಳಿ, ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ಕೃಷ್ಣಕಾಂತ,ಬಿಜೆಪಿ ಪಕ್ಷದ ಮುಖಂಡರಾದ ಎಮ್ ಆರ್ ಪಾಟೀಲ, ಪಟ್ಟಣ ಪಂಚಾಯತ್ ಅಧ್ಯಕ್ಷ ವಾಗೇಶ ಗಂಗಾಯಿ,ನಗರ ಘಟಕದ ಅಧ್ಯಕ್ಷ ರಾದ ಪೃಥ್ವಿರಾಜ್ ಕಾಳೆ

ಪಟ್ಟಣ ಪಂಚಾಯತ ಸದಸ್ಯರರು ತಾಲ್ಲೂಕಿನ ಇತರೆ ಇಲಾಖೆಗಳ ಆರೋಗ್ಯ ಇಲಾಖೆಯ ಅಧಿಕಾರಿಗಳು ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.