ಮಾಜಿ ಸಚಿವ ಸಂತೋಷ ಲಾಡ್ ಕಣ್ಣೀರು – ಕಿಟ್ ಕೊಡುವಾಗ ಬಡವರ ಜತೆ ಫೋಟೋ ತೆಗೆಸಿಕೊಳ್ಳೋದು ಬೇಸರ ಎನ್ನುತ್ತಾ ಕಣ್ಣೀರಿಟ್ಟ ಮಾಜಿ ಸಚಿವ

Suddi Sante Desk

ಹುಬ್ಬಳ್ಳಿ –

ವೇದಿಕೆ ಮೇಲೆ ಮಾಜಿ ಸಚಿವ ಸಂತೋಷ ಲಾಡ್ ಕಣ್ಣೀರಿಟ್ಟ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ಯಲ್ಲಿ ನಡೆದಿದೆ

ಕಲಘಟಗಿ ತಾಲೂಕಿನ ಕೂಡಲಗಿ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದ್ದು ಸಂತೋಷ್ ಲಾಡ್ ಮಾಜಿ ಸಚಿವ ವೇದಿಕೆಯ ಮೇಲೆ ಮಾತನಾಡುತ್ತಾ ಕಣ್ಣೀರು ಹಾಕಿದ್ದಾರೆ

ವೇದಿಕೆ ಮೇಲೆ ಮಾತ ಮಾತನಾಡುತ್ತಲೇ ಕಣ್ಣೀರು ಹಾಕಿದರು.ಬಡವರಿಗೆ ಫುಡ್ ಕಿಟ್ ವಿತರಣಾ ಸಮಾ ರಂಭದಲ್ಲಿ ಭಾವುಕರಾಗಿದ್ದು ಕಂಡು ಬಂದಿತು.ಕಿಟ್ ಕೊಡುವಾಗ ಬಡವರ ಜತೆ ಫೋಟೋ ತೆಗೆಸಿಕೊ ಳ್ಳೋದು ಬೇಸರ ಎನ್ನುತ್ತಲೇ ಭಾವುಕರಾಗಿದ್ದು ಕಂಡು ಬಂದಿತು.

ಆದ್ರೆ ಇವತ್ತೀನ ಚೀಪ್ ಪಾಲಿಟಿಕ್ಸ್ ನಲ್ಲಿ ನಾನು ಸಿಕ್ಕಾಕ್ಕೋಂಡಿದ್ದೀನಿ.ಇದು ಇಂದಿನ ರಾಜಕೀಯ ಅನಿವಾರ್ಯತೆಗೆ ಹಿಡಿದ ಕನ್ನಡದ ಅಂತ ಕಣ್ಣೀರು ಹಾಕುತ್ತಾ ಫುಡ್ ಕಿಟ್ ಕೊಟ್ಟು ಫೋಟೋ ತೆಗೆಸಿ ಕೊಳ್ಳೋದು ನನಗೆ ನಾಚಿಕೆ ಆಗ್ತಿದೆ ಎಂದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.