ಯೊಗೀಶಗೌಡ ಕೊಲೆ ಪ್ರಕರಣ ಕೆಎಎಸ್ ಅಧಿಕಾರಿಯನ್ನು ವಶಕ್ಕೆ ತಗೆದುಕೊಂಡ ಸಿಬಿಐ ಅಧಿಕಾರಿ ಗಳು…..

Suddi Sante Desk

ಧಾರವಾಡ –

ಜಿಲ್ಲಾ ಪಂಚಾಯತ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಸಿಬಿಐ ಅಧಿಕಾರಿಗಳು ಮತ್ತೆ ತನಿಖೆ ಆರಂಭ ಮಾಡಿದ್ದಾರೆ. ಈ ಒಂದು ಪ್ರಕರಣದಲ್ಲಿ ಕೆಎಎಸ್ ಅಧಿಕಾರಿ ಸೋಮು ನ್ಯಾಮಗೌಡ ನನ್ನು ಸಿಬಿಐ ಅಧಿಕಾರಿಗಳು ರಾತ್ರೊ ರಾತ್ರಿ ವಶಕ್ಕೆ ತಗೆದುಕೊಂಡಿದ್ದಾರೆ.ಸೋಮು ನ್ಯಾಮಗೌಡ ಈ ಹಿಂದೆ ಸಚಿವರಾಗಿದ್ದ ವಿನಯ ಕುಲಕರ್ಣಿ ಅವರಿಗೆ ಆಪ್ತ ಸಹಾಯಕರಾಗಿದ್ದರು.ವಿನಯ ಸಚಿವರಾಗಿ ದ್ದಾಗ ಸರ್ಕಾರದಿಂದ ಆಪ್ತ ಸಹಾಯಕರಾಗಿದ್ದ ಸೋಮು.

ಈಗಾಗಲೇ 10 ಕ್ಕೂ ಹೆಚ್ಚು ಸಲ ಸಿಬಿಐ ವಿಚಾರಣೆ ಎದುರಿಸಿರೋ ಸೋಮು ನ್ಯಾಮಗೌಡ ರನ್ನು ಇಂದು ಬೆಳಗ್ಗೆ ಸಿಬಿಐ ಅಧಿಕಾರಿಗಳು ಗದಗ ನಲ್ಲಿ ವಶಕ್ಕೆ ತಗೆದುಕೊಂಡಿದ್ದಾರೆ.ಮತ್ತೆ ಹೆಚ್ಚಿನ ವಿಚಾರಣೆ ಹಿನ್ನೆಲೆಯಲ್ಲಿ ವಶಕ್ಕೆ ಪಡೆದಿರುವ ಸಿಬಿಐ ಅಧಿಕಾರಿ ಗಳು ವಿಚಾರಣೆ ಮಾಡತಾ ಇದ್ದಾರೆ.ಗದಗ ನಿವಾಸ ದಲ್ಲಿ ಇವರನ್ನು ವಶಕ್ಕೆ ತಗೆದುಕೊಂಡಿದ್ದು ಧಾರವಾ ಡದ ಉಪನಗರ ಠಾಣೆಗೆ ಕರೆದುಕೊಂಡು ತರತರು ತ್ತಿದ್ದಾರೆ ಸಿಬಿಐ ಅಧಿಕಾರಿಗಳು ಕೆಲ ದಿನಗಳ ಕಾಲ ಸೈಲಂಟ್ ಆಗಿದ್ದ ಸಿಬಿಐ ಅಧಿಕಾರಿಗಳು ಮತ್ತೆ ಪಿಲ್ಡಿಗಿಳಿದಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.