ಬೈಕ್ ಸವಾರನ ಬೈಕ್ ಗೆ ಗುದ್ದಿದ ಸಚಿವ C C ಪಾಟೀಲ್ ಕಾರು ಸಚಿವ ಸಿ ಸಿ ಪಾಟೀಲ ಕಾರು ಅಪಘಾತ‌…..

Suddi Sante Desk

ಮೈಸೂರು –

ಸಚಿವರ ಕಾರಿಗೆ ಬೈಕ್ ವೊಂದು ಡಿಕ್ಕಿಯಾದ ಘಟನೆ ಮೈಸೂರಿನಲ್ಲಿ ನಡೆದಿದೆ.ಬೈಕ್ ಸವಾರನ ಕಾಲು ಮುರಿತ ವಾಗಿದೆ.ಸಚಿವ ಸಿ ಸಿ ಪಾಟೀಲ್ ಕಾರಿಗೆ ಗುದ್ದಿದ್ದಾನೆ ವ್ಯಕ್ತಿ.

ಮೈಸೂರಿನ ಬಂಬೂ ಬಜಾರ್ ಬಳಿ ಈ ಒಂದು ಘಟನೆ ನಡೆದಿದೆ.ಪಾನ ಮತ್ತನಾಗಿದ್ದ ರವಿಕುಮಾರ್ 45 ಎದುರಿಗೆ ಬರುತ್ತಿದ್ದ ಸಚಿವರ ಕಾರಿಗೆ ಡಿಕ್ಕಿಯಾಗಿದ್ದಾನೆ.ಅಪಘಾತ ದಲ್ಲಿ ರವಿಕುಮಾರ್ ಕಾಲು ಮುರಿತವಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಇನ್ನೂ ಕೆ.ಆರ್‌.ಕ್ಷೇತ್ರದ ಮೋದಿ ಯುಗ ಉತ್ಸವ್ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದ ಸಚಿವ ಸಿ ಸಿ ಪಾಟೀಲರು.

ಇನ್ನೂ ಅಪಘಾತ ಕೂಡಲೇ ಆಸ್ಪತ್ರೆಗೆ ತೆರಳಿದ ಸಚಿವರು ಯುವಕನ ಆರೋಗ್ಯವನ್ನು ವಿಚಾರಣೆ ಮಾಡಿ ನಂತರ ಅಲ್ಲಿಂದ ಬೇರೆ ಕಡೆಗೆ ತೆರಳಿದರು.ಇನ್ನೂ ಎನ್‌.ಆರ್. ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.