This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

ಮೈಸೂರು

ಜೀವಂತವಾಗಿರುವವರ ಹೆಸರಿಗೆ ಮರಣ ಪ್ರಮಾಣ ಪತ್ರ ನೀಡಿದ ಸರ್ಕಾರಿ ಅಧಿಕಾರಿಗಳು – ಎಡವಟ್ಟು ಮಾಡಿದ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಿ ಕಾನೂನು ಕ್ರಮವನ್ನು ಕೈಗೊಳ್ಳುವಂತೆ ರಾಜ್ಯ ಸರ್ಕಾರದಿಂದ ಆದೇಶ…..

WhatsApp Group Join Now
Telegram Group Join Now

ರಾಮನಗರ

ಜೀವಂತವಾಗಿರುವವರ ಹೆಸರಿಗೆ ಮರಣ ಪ್ರಮಾಣ ಪತ್ರ ನೀಡಿದ ಸರ್ಕಾರಿ ಅಧಿಕಾರಿಗಳು  ಎಡವಟ್ಟು ಮಾಡಿದ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಿ ಕಾನೂನು ಕ್ರಮವನ್ನು ಕೈಗೊಳ್ಳುವಂತೆ ರಾಜ್ಯ ಸರ್ಕಾರದಿಂದ ಆದೇಶ

ಹೌದು ಇಂತಹದೊಂದು ಎಡವಟ್ಟೊಂದು ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಕಂಡು ಬಂದಿದೆ.ಜೀವಂತವಾಗಿರುವ ಹೆಸರಿನ ಮೇಲೆ ನಂಜನಗೂಡಿನ ಕಂದಾಯ ಇಲಾಖೆಯ ಅಧಿ ಕಾರಿಗಳು ಮರಣ ಪತ್ರವನ್ನು ನೀಡಿದ್ದಾರೆಂದು ಸಂಘಟನೆಯೊಂದರ ರಾಜ್ಯಾಧ್ಯರಾಗಿರುವ ವಿಜಯಕುಮಾರ ಅವರು ಸಮಗ್ರವಾದ ದಾಖಲೆ ಗಳೊಂದಿಗೆ ರಾಜ್ಯ ಸರ್ಕಾರದ ಗಮನಕ್ಕೆ ತಗೆದು ಕೊಂಡು ಬಂದಿದ್ದರು.

 

ಈ ಒಂದು ವಿಚಾರ ಕುರಿತಂತೆ ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ಕಾರ್ಯದರ್ಶಿಗಳಿಗೆ ದಾಖಲೆಗಳು ಬರುತ್ತಿದ್ದಂತೆ ಇತ್ತ ಈ ಒಂದು ದೂರಿನ ಕುರಿತು ಸ್ಪಂದಿಸಿದ್ದು ಈ ಕೂಡಲೇ ಹೀಗೆ ಜೀವಂತವಾಗಿರುವವರ ಮೇಲೆ ಮರಣ ಪ್ರಮಾಣ ಪತ್ರವನ್ನು ನೀಡಿರುವ ನಂಜನಗೂಡಿನ ಕಂದಾಯ ಇಲಾಖೆಯ ಅಧಿಕಾರಿಗಳ ಮೇಲೆ ವರದಿಯನ್ನು ನೀಡುವಂತೆ ಮೈಸೂರು ಜಿಲ್ಲಾಧಿ ಕಾರಿಗಳಿಗೆ ಪತ್ರವನ್ನು ಬರೆದಿದ್ದು ತಪ್ಪು ಕಂಡು ಬಂದರೆ ಕೂಡಲೇ ಕಾನೂನು ರೀತಿಯಲ್ಲಿ ಕ್ರಮವನ್ನು ಕೈಗೊಳ್ಳುವಂತೆ ಸೂಚನೆಯನ್ನು ನೀಡಲಾಗಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..


Google News

 

 

WhatsApp Group Join Now
Telegram Group Join Now
Suddi Sante Desk