This is the title of the web page
This is the title of the web page

Live Stream

[ytplayer id=’1198′]

February 2025
T F S S M T W
 12345
6789101112
13141516171819
20212223242526
2728  

| Latest Version 8.0.1 |

State News

7ನೇ ವೇತನ ಆಯೋಗದ ವರದಿ ಪಡೆದು ಜಾರಿ ಮಾಡಿಸಿ – ರಾಜ್ಯದ ಸಮಸ್ತ ಸರ್ಕಾರಿ ನೌಕರರ ಪರವಾಗಿ ರಾಜ್ಯಾಧ್ಯಕ್ಷರಿಗೆ ಒತ್ತಾಯಿಸಿದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಅಭಿಮಾನಿಗಳ ಬಳಗದ ಬೂದನೂರು ಮಹೇಶ ಮಂಡ್ಯ ನೇತ್ರತ್ವದಲ್ಲಿನ ಟೀಮ್…..

7ನೇ ವೇತನ ಆಯೋಗದ ವರದಿ ಪಡೆದು ಜಾರಿ ಮಾಡಿಸಿ – ರಾಜ್ಯದ ಸಮಸ್ತ ಸರ್ಕಾರಿ ನೌಕರರ ಪರವಾಗಿ ರಾಜ್ಯಾಧ್ಯಕ್ಷರಿಗೆ ಒತ್ತಾಯಿಸಿದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಅಭಿಮಾನಿಗಳ ಬಳಗದ ಬೂದನೂರು ಮಹೇಶ ಮಂಡ್ಯ ನೇತ್ರತ್ವದಲ್ಲಿನ ಟೀಮ್…..
WhatsApp Group Join Now
Telegram Group Join Now

ಬೆಂಗಳೂರು

7ನೇ ವೇತನ ಆಯೋಗದ ವರದಿ ಪಡೆದು ಜಾರಿ ಮಾಡಿಸಿ – ರಾಜ್ಯದ ಸಮಸ್ತ ಸರ್ಕಾರಿ ನೌಕರರ ಪರವಾಗಿ ರಾಜ್ಯಾಧ್ಯಕ್ಷರಿಗೆ ಒತ್ತಾಯಿಸಿದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಅಭಿಮಾನಿ ಗಳ ಬಳಗದ ಬೂದನೂರು ಮಹೇಶ ಮಂಡ್ಯ ನೇತ್ರತ್ವದಲ್ಲಿನ ಟೀಮ್.

ಹೌದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ 2022 ರ ಏಪ್ರಿಲ್ ನಲ್ಲಿ ಮಂಡಿಸಿದ ಬಜೆಟ್ ನಲ್ಲಿ ವೇತನ ಆಯೋಗ ಘೋಷಣೆ ಆಗಬೇಕಿತ್ತು. ಆದರೆ ಆಗ ಘೋಷಣೆ ಆಗದೆ ನಿಕಟ ಪೂರ್ವ ಮುಖ್ಯ ಮಂತ್ರಿಗಳಾಗಿದ್ದ ಯಡಿಯೂರಪ್ಪ ನವರ ಒತ್ತಾಸೆ ಮೇರೆಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ರಾದ ಷಡಕ್ಷರಿ ರವರ ಹೋರಾಟದ ಫಲವಾಗಿ ಬಜೆಟ್ ಅಧಿವೇಶನದ ಮೇಲಿನ ಚರ್ಚೆಯಲ್ಲಿ ಉತ್ತರಿಸುವಾಗ ನಿಕಟ ಪೂರ್ವ ಮುಖ್ಯ ಮಂತ್ರಿ ಗಳಾದ ಬೊಮ್ಮಯಿ ರವರು ಶೀಘವಾಗಿ ವೇತನ ಆಯೋಗ ರಚನೆ ಸಂಬಂಧ ಅಧಿಸೂಚನೆ ಹೊರ ಡಿಸಲಾಗುವುದು ಎಂದು ಹೇಳಿದ್ದರು.

ಆದರೆ ಆಗಲೂ ಸಹ ತುಂಬಾ ತುಂಬಾ ತಡವಾಗಿ ಎಲ್ಲಾ ಸರ್ಕಾರಿ ನೌಕರರ ಒತ್ತಡದ ಪರಿಣಾಮ ಮಾನ್ಯ ಪಡಕ್ಷರಿ ರವರ ನಿರಂತರ ಹೋರಾಟದ ಪರಿಣಾಮವಾಗಿ ನವಂಬರ್ 2022 ರಲ್ಲಿ ವೇತನ ಆಯೋಗ ರಚನೆ ಮಾಡಿರುತ್ತಾರೆ.ಆಗಲೂ ಸಹ ಸರ್ಕಾರಿ ನೌಕರರು 2023ರ ಫೆಬ್ರವರಿ -ಮಾರ್ಚ 31 ರ ಒಳಗೆ 7ನೇವೇತನ ಆಯೋಗದ ವರದಿ ಪಡೆದು ಸರ್ಕಾರಿ ನೌಕರರಿಗೆ ವೇತನ ಹೆಚ್ಚಳ ಮಾಡಬಹುದು ಎಂಬ ನಿರೀಕ್ಷೆಯಲ್ಲಿದ್ದರು.

ಆದರೆ ಮಾರ್ಚ್ 2023 ರಲ್ಲಿ ಮಂಡಿಸಿದ ಬಜೆಟ್ ನಲ್ಲಿಯ ವೇತನ ಆಯೋಗದ ವರದಿ ಪಡೆದು ಜಾರಿ ಮಾಡಲು ಯಾವುದೇ ಘೋಷಣೆ ಆಗ ಲಿಲ್ಲ ಆದರೆ ತದ ನಂತರ ಸರ್ಕಾರಿ ನೌಕರರು ಮುಷ್ಕರ ದಾರಿ ಹಿಡಿದಿದ್ದರಿಂದ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರ ನಿರಂತರ ಪ್ರಯತ್ನದ ಫಲವಾಗಿ ಆಗಲೂ ಸಹ ವೇತನ ಶೇಕಡ 17 ಮಧ್ಯಂತರ ಪರಿಹಾರ ಘೋಷಣೆ ಆಗಿ ಸಂಪೂರ್ಣ ವೇತನ ಹೆಚ್ಚಳ ಆಗಲಿಲ್ಲ.

ಈ ಮಧ್ಯೆ ಎಲ್ಲಾ ವಸ್ತುಗಳ ಬೆಲೆ ಹೆಚ್ಚಳದಿಂದ ಸರ್ಕಾರಿ ನೌಕರರ ಜೀವನ ಕಷ್ಟ ಸಾಧ್ಯವಾಗಿದೆ ತದ ನಂತರ ಚುನಾವಣೆ ಹಿನ್ನಲೆಯಲ್ಲಿ ಯಾವುದೇ ವೇತನ ಹೆಚ್ಚಳ ಆಗಲಿಲ್ಲ.ಮತ್ತೆ ಈ ಮಧ್ಯೆ ‘ವೇತನ ಆಯೋಗದ ಅವಧಿ 6 ತಿಂಗಳು ಅವಧಿ ಮುಗಿದಿದ್ದರಿಂದ ಮತ್ತೆ 6 ತಿಂಗಳು ಅವಧಿ ವಿಸ್ತರಣೆ ಆಗಿದೆ.ಈ ಮಧ್ಯೆ ವೇತನ ಆಯೋಗ ಹಲವಾರು ಸಂಘಟನೆಗಳನ್ನು ತನ್ನ ಕಛೇರಿಗೆ ಆಹ್ವಾನಿಸಿ ಅವರ ಸಲಹೆ – ಸೂಚನೆ – ಬೇಡಿಕೆಗ ಳನ್ನು ಆಲಿಸಿದೆ.ಈಗ ಮುಖ್ಯವಾಗಿ ದಿನಾಂಕ 06- 11-2023 ರಂದು ವೇತನ ಆಯೋಗದ ಅವಧಿ ದಿನಾಂಕ – 15-03-2024 ರವರೆಗೆ ಮತ್ತೆ 2ನೇ ಸಲ ವಿಸ್ತರಣೆ ಆಗಿದೆ.ಇದರಿಂದಾಗಿ ರಾಜ್ಯದ ಸಮಸ್ತ ಸರ್ಕಾರಿ ನೌಕರರಿಗೆ ನಿರಾಸೆಯಾಗಿದ್ದು

ಎಲ್ಲಾ ಸರ್ಕಾರಿ ನೌಕರರು ನಿರಾಸರಾಗಿದ್ದಾರೆ. ಆದ್ದರಿಂದ ಮಾನ್ಯ ರಾಜ್ಯಾಧ್ಯಕ್ಷರು ರಾಜ್ಯದ ಎಲ್ಲಾ ಜಿಲ್ಲೆ ಎಲ್ಲಾ ತಾಲ್ಲೂಕುಗಳ ಅಧ್ಯಕ್ಷರು ಕಾರ್ಯದರ್ಶಿಗಳ ಸಭೆಯನ್ನು ಕರೆದು ತುರ್ತಾಗಿ ಸರ್ಕಾರಿ ನೌಕರರಿಗೆ ಅನುಕೂಲವಾಗುವ ತೀರ್ಮಾನ ತೆಗೆದುಕೊಳ್ಳುವ ಸಮಯ ಬಂದಿದೆ. ಅಧ್ಯಕ್ಷರೇ ಸರ್ಕಾರಿ ನೌಕರರ ಹಿತವನ್ನು ಕಾಪಾಡಲು ನಮ್ಮಲ್ಲರ ಒಮ್ಮತದ ಒತ್ತಾಯ ವಾಗಿದೆ.ಆದ್ದರಿಂದ ರಾಜ್ಯಾಧ್ಯಕ್ಷರು ಮುಖ್ಯಮಂ ತ್ರಿಗಳಾದ ಸಿದ್ದರಾಮಯ್ಯನವರ ಜೊತೆಯಲ್ಲಿ ಹಾಗೂ ಉಪ ಮುಖ್ಯಮಂತ್ರಿಗಳಾದ DK ಶಿವಕುಮಾರ ರವರ ಜೊತೆಯಲ್ಲಿ ಸಮಾಲೋ ಚನೆ ಮಾಡಿ ಶೀಘ್ರವಾಗಿ ಸರ್ಕಾರಿ ನೌಕರರಿಗೆ 7 ನೇ ವೇತನ ಆಯೋಗ ವರದಿ ಪಡೆದು ವರದಿ ಯನ್ನು ಯಥಾವತ್ತಾಗಿ ಜಾರಿ ಮಾಡಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇವೆ.

ಬೂದನೂರು ಮಹೇಶ ಮಂಡ್ಯ ರಾಜ್ಯ ಸಂಚಾಲಕರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಅಭಿಮಾನಿಗಳ ಬಳಗ ಬೆಂಗಳೂರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಅಭಿಮಾ ನಿಗಳ ಬಳಗದ ರಾಜ್ಯ ಸಂಚಾಲಕರು ಹಾಗೂ ಸದಸ್ಯರು ಹೆಚ್ ಗಿರಿಗೌಡ ಉಪಾಧ್ಯಾಕ್ಷರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು ಹಾಗೂ ರಾಜ್ಯಗೌರವ ಸಂಚಾ ಲಕರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಅಭಿಮಾನಿಗಳ ಬಳಗ ಬೆಂಗಳೂರು

ಬೂದನೂರು ಮಹೇಶ ಮಂಡ್ಯ(ಪ್ರಧಾನ ರಾಜ್ಯ ಸಂಚಾಲಕರು)
ಮಾಲಂಗಿ ಸುರೇಶ್ ಮೈಸೂರು
ರಂಗಸ್ವಾಮಿ ಮಧುಗಿರಿ
ಪ್ರಕಾಶ್ ಮಡ್ಲೂರ ಶಿವಮೊಗ್ಗ
ಅರುಣ್ ಹುಡೇದ್ ಗೌಡ್ರು ಶಿಗ್ಗಾವಿ ಹಾವೇರಿ
ಮಹಾಂತ ಗೌಡ ಪಾಟೀಲ್ ಕಲಬುರುಗಿ
T ಸತೀಶಜವರೇಗೌಡ ಮೈಸೂರು
JB ಮಂಜುನಾಥ್ ಬೂಕನಕೆರೆ KR ಪೇಟೆ
B ಮಂಜುಳ ದೇವನಹಳ್ಳಿ
ವೀರೇಶ್ ಬಾದಾಮಿ ಬಾಗಲಕೋಟೆ
ಕಲ್ಲೇಶ್ ಚಿಕ್ಕಮಗಳೂರು
ಚೇತನ್ ರಾಮನಗರ
ಅನಿಲ್ ಹಂಜಿ ಚಿಕ್ಕೋಡಿ
GTರಾಜಶೇಖರ ಗೌರಿಬಿದನೂರು
ಸಿದ್ದಲಿಂಗಮೂರ್ತಿ ತುಮಕೂರು
ಕೇಶವಮೂರ್ತಿ ಸಕಲೇಶಪುರ
GF ಗುಡ್ಡೇನಕಟ್ಟಿ ಧಾರವಾಡ
ಶರಣು ಸಿಂದಗಿ ಶಹಾಪೂರ ಯಾದಗಿರಿ
ನಾಗರಾಜ್ ಹುಗ್ಗಿ ಹುಬ್ಬಳ್ಳಿ-ಧಾರವಾಡ
ಶಂಕರ್ KGF ಕೋಲಾರ
ಸಂತೋಷಕುಮಾರ್ ಕೊಡಗು
ರಮೇಶ ರ ಮುಂಜಣ್ಣಿ ಇಂಡಿ ವಿಜಯಪುರ
ಆನಂದ ಕಾಜ್ ಘರ್ ಯಾದಗಿರಿ
ಆದಿಲ್ ಮುಲ್ಲಾ ಜೇವರ್ಗಿ(ಗುಲ್ಬರ್ಗ)
ರವಿಕುಮಾರ J ಗೌರಿಬಿದನೂರು
ಚೌಡ್ಲಪುರ ಸೂರಿ ಬಳ್ಳಾರಿ
ಸತೀಶ ಚಿತ್ರದುರ್ಗ
ನಾಗಲಿಂಗಪ್ಪ ಗುಡಿಬಂಡೆ
ನಾಗರಾಜ್ ಬಾಗೇಪಲ್ಲಿ
ಭರತ್ ಕುಮಾರ್ ರಾಯಚೂರು
ರಘು HM ಹಿರೇಕೇರೂರು ಹಾವೇರಿ
ಅಜ್ಜಪ್ಪನವರ್ ಮೂಡಲಗಿ ಬೆಳಗಾವಿ
CCEನರಸಿಂಹಮೂರ್ತಿ ಚಿತ್ರದುರ್ಗ
ಜನಾರ್ದನ್ ರೆಡ್ಡಿ ಬಾಗೇಪಲ್ಲಿ
ಸಿದ್ದೇಶ್ವರ ನ್ಯಾಮತಿ ದಾವಣಗೆರೆ
ಗೋವಿಂದಟೀಳೆ ಬೀದರ್
NL ಬಾರಾಕೇರ ಕುಂದಗೋಳ
ಸಿದ್ದೇಶ್ವರಪ್ಪ ಪಾವಗಡ
ಅಮರೇಶ ಗೋಣವರ್ ದೇವದುರ್ಗ ರಾಯಚೂರು
ದೇವೇಂದ್ರಪ್ಪ ಮಾಸ್ತೂರು ಯಾದಗಿರಿ
ಮಹಾದೇವ ಬಸರಕೋಡ ಅಮೀನಗಡ ಬಾಗಲಕೋಟೆ
ಶಿವಕುಮಾರ್ ಅಂಗಡಿ ರಾಮದುರ್ಗ ಬೆಳಗಾವಿ
ಹೇಮಂತ್ ಚಿನ್ನು ಹಾಸನ
ವಿಷವಭ ಮಹಾಜನ್ ಬೆಳಗಾವಿ
MV ಗಬ್ಬೂರ್ ಬಸವನಬಾಗೇವಾಡಿ ವಿಜಯಪುರ
ನಿಂಗಪ್ಪ ಕಬ್ಬೂರ್ ಸವದತ್ತಿ ಬೆಳಗಾವಿ
ಚಿತ್ರ ಸೆಲ್ವರಾಜ್ ಭದ್ರಾವತಿ ಶಿವಮೊಗ್ಗ
ಪರಶುರಾಮ ಗುತ್ತಲ್ ಶಾಹಬಾದ್ ಕಲುಬುರಗಿ
ಈರಣ್ಣ ಹೊಸಟ್ಟಿ ವಿಜಯಪುರ ಗ್ರಾಮೀಣ
ಮಾಲೇತೇಶ್ ಬಬ್ಬಜಿ ಚಿತ್ತಾಪುರ ಕಲುಬುರಗಿ
ಶ್ರೀಕಾಂತ್ ಕಲ್ಯಾಣ್ ಶೆಟ್ಟಿ ಚಡಚಣ ವಿಜಯಪುರ
ಆನಂದ ಸವದಿ ಅಥಣಿ ಚಿಕ್ಕೋಡಿ
ಪ್ರಕಾಶ್ ಸಂಗಪ್ಪ ಅಡಕೋದ್ ಸವದತ್ತಿ ಬೆಳಗಾವಿ
Y M ಮಂಜುನಾಥ್ ಯಳಂದೂರು ಚಾಮರಾಜನಗರ

ಶಿವಪ್ಪ ಕನಕಗಿರಿ ಕೊಪ್ಪಳ
ಕೆಂಪೇಗೌಡ ಪಾಂಡವಪುರ
H C ಕಂಠಿ ಲಿಂಗಸುಗೂರು ರಾಯಚೂರು
ಗಿರಿರಾಜ್ ಹೊಸಪೇಟೆ ವಿಜಯನಗರ
M F ಸಜ್ಜನ್ ರವರು ಶಿರಹಟ್ಟಿ ಗದಗ
ಅಶೋಕ್ ಕುಮಾರ್ ಶ್ರೀನಿವಾಸಪುರ ಕೋಲಾರ
ಚಂದ್ರಮೌಳಿ ಹೊನ್ನಾವರ ನಾಗಮಂಗಲ
ಕೆಸಿ.ನಂಜುಂಡಪ್ಪ ರಟ್ಚಹಳ್ಳಿ ಹಾವೇರಿ
ಮಲ್ಲಿಕಾರ್ಜುನ್ ಮೇಲ್ವಿ ಗೋಟಾಳ್ ಬಸವಕಲ್ಯಾಣ ಬೀದರ್
ನಾಗೇಶಗೌಡ ಸಿರಾ ತುಮಕೂರು
ರವಣಪ್ಪ K ಚಿಂತಾಮಣಿ
ಶಿವಲಿಂಗಯ್ಯ ತೊರೆಶೆಟ್ಟಹಳ್ಳಿ ಮದ್ದೂರು
B S ಮಂಜುನಾಥ
H D ಕೋಟೆ
H A ಹನುಮಂತರಾಜು ನಂಜನಗೂಡು
ಶ್ರೀಶೈಲ.ಸಂ.ಸೊಲಾಪೂರ ತಿಕೋಟ ವಿಜಯಪುರ
I H ದಾಸರ್ ಮುರಡಿ ಮುಂಡರಗಿ ಗದಗ
G N ತಿಪ್ಪೇಸ್ವಾಮಿ ಮೊಳಕಾಲ್ಮೂರು ಚಿತ್ರದುರ್ಗ
ಚಂದ್ರಶೇಖರ ತಿಗಡಿ ಧಾರವಾಡ ಗ್ರಾಮೀಣ
ಹೇಮಣ್ಣ ಕವಲೂರು ಕೊಪ್ಪಳ
ಕರಿಬಸಪ್ಪದೊಡ್ಡಜಾರ್ ಕಂಪ್ಲಿ ಬಳ್ಳಾರಿ
ನಿಂಗಪ್ಪ ಕರಿಯಪ್ಪ ಸುನಾಗರ್ ಲಕ್ಷ್ಮೇಶರ ಗದಗ
MM ಮಂಜು ಸಂತೇಬಾಚನಹಳ್ಳಿ KR ಪೇಟೆ
DG ಸಜ್ಜನ್ ಮುದಗಲ್ಲು ಲಿಂಗಸುಗೂರು ರಾಯಚೂರು
ಮಹೇಶ ಹೋಂಗಾಲ್ ಕಿತ್ತೂರು ಬೆಳಗಾವಿ
ನಾಗನಗೌಡ ಪಾಟೀಲ್ ಹಾವೇರಿ
ವಿಷ್ಣು ಅರಿಗೆ ರಾಯಬಾಗ ಬೆಳಗಾವಿ
RM ಹೋಲ್ಟಿಕೋಟಿ ಕಲಗಟಗಿ ಧಾರವಾಡ
ಸಂತೋಷ ಕುಲಕರ್ಣಿ ತಿಕೋಟ ವಿಜಯಪುರ
ಪರಪ್ಪ ಕರೀಗರ್ ಸಿಂದನೂರು
ಪಕ್ಕೀರ್ ಗೌಡ ತಾಳಿಗೇರಿ ಸಿಂಧನೂರು ರಾಯಚೂರು
ಬಂಗಾರಪ್ಪM ತಲ್ಲೂರು ಸೋರಬ ಶಿವಮೊಗ್ಗ
ಬಸವರಾಜು HS ಬೆಂಗಳೂರು ಉತ್ತರ
ಕೆಂಪರಾಜು ಬೆಂಗಳೂರು ದಕ್ಷಿಣ
ಮಂಜುನಾಥ್ ಕುಶಾಲನಗರ
ನವೀನ್ ಅರಸೀಕೆರೆ
ಶಂಕರ್ ಕಂಡೇಕರ್ ತಿಕೋಟಾ ವಿಜಯಪುರ
ಮರೀಗೌಡ್ರು ಮುದ್ದನಗೌಡ್ರು ಸವದತ್ತಿ ಬೆಳಗಾವಿ
ಸಂತೋಷ ತುಕರಾಮ್ ಜನವಾಡ ಬೀದರ್
ಅಭಿನಂದನ ಜರಾಳೆ ಮೂಡಲಗಿ ಬೆಳಗಾವಿ
ರವಿಕುಮಾರ Y ದೇಬೂರು ನಂಜನಗೂಡು
G ನಾಗರಾಜು ಆನೇಕಲ್
ಸತೀಶ ದಳವಾಯಿ ನಂಜನಗೂಡು
ರಾಜು ಕಂದೇಗಾಲ ಮಳವಳ್ಳಿ
ದಿನೇಶ ಶಾಂತಿಗ್ರಾಮ ಹಾಸನ
ಚನ್ನಬಸವ ಮಂತ್ರಾಲಯ
ನಾಗರಾಜು ಬೆಂಗಳೂರು ದಕ್ಷಿಣ
N ವಿನಯ್ ಕುಮಾರ್ ಕನಕಪುರ
ಮಹಾಂತೇಶ್ ಹೊಸದುರ್ಗ
ಶ್ರೀರಾಮರಡ್ಡಿ ಲ ಪೆಟ್ಲೂರ ರಾಮದುರ್ಗ ಬೆಳಗಾವಿ
ಸಂಗಮೇಶ ಖನ್ನಿ ನಾಯ್ಕ ಸವದತ್ತಿ ಬೆಳಗಾವಿ
ವಜ್ರಮುನೇಶ್ ನಂದಿಕೋಳ್ ಕುರುಗೋಡು ಬಳ್ಳಾರಿ
ಹನುಮಂತರಾಯಪ್ಪ ಕೊರಟಗೆರೆ
ತಿಪ್ಪೇಸ್ವಾಮಿ ಸಿಂಗ್ರಿಹಳ್ಳಿ ಹರಪನಹಳ್ಳಿ ವಿಜಯನಗರ ಜಿಲ್ಲೆ
ಪ್ರಭುಗೌಡ M ಪಾಟೀಲ್ ಯಾದಗಿರಿ
M C ಮಂಜುನಾಥ್ ಕೋಣನ್ದೂರು ತೀರ್ಥಹಳ್ಳಿ
ಮೋಹನ್ ಜಿ ಮಾಂಡ್ರೆ ಶಿರಹಟ್ಟಿ ಗದಗ
ಮನೋಹರ NG ಹರಪನಹಳ್ಳಿ ವಿಜಯನಗರ ಜಿಲ್ಲೆ

ಆನಂದ ಕುಮಾರ ಮೂಗಬಸವ ಸವದತ್ತಿ ಬೆಳಗಾವಿ
R ನಾರಾಯಣಸ್ವಾಮಿ ಚಿಂತಾಮಣಿ
ವಿಜಯಕುಮಾರ ಕೊತ್ತಂಬರಿ ಹಂಚಲಿ ದೇವರಹಿಪ್ಪರಸಗಿ,ವಿಜಯಪುರ
ರಾಮಮೂರ್ತಿ K ರಾಜೇನಹಳ್ಳಿ ಮಾಲೂರು ಕೋಲಾರ
ರವಿಚಂದ್ರಗೌಡ ಬೆಳಗಾವಿ ಸಿಟಿ
ಕೃಷ್ಣಕುಮಾರ ಕಾರ್ಕಳ ಉಡುಪಿ
VC ಜ್ಯೋತಿಕುಮಾರ ದೊಡ್ಡಬಳ್ಳಾಪುರ. ಬೆಂಗಳೂರು ಗ್ರಾಮಾಂತರ
BM ಗಂಗಾಧರಯ್ಯ ಹೊಸಕೋಟೆ ಟೌನ್ ಬೆಂಗಳೂರು ಗ್ರಾಮಾಂತರ
ನೆಲಮಂಗಲ ಕೃಷ್ಣಮೂರ್ತಿ ಬೆಂಗಳೂರು ಉತ್ತರ –3
ನೆಲಮಂಗಲ ದೇವರಾಜು ದೇವನಹಳ್ಳಿ ಬೆಂಗಳೂರು ಗ್ರಾಮಾಂತರ
ಕುಮಾರಗುಪ್ತ HN ಚೋಳೇನಹಳ್ಳಿ ಹೊಳೆನರಸೀಪುರ
ಅಶ್ವತ್ ದೇವನಹಳ್ಳಿ ಬೆಂಗಳೂರು ಉತ್ತರ—3
ಶ್ರೀನಿವಾಸ ಗೋಪನಹಳ್ಳಿ ಹಾಸನ

GM ಶಿವಸ್ವಾಮಿ ಗೋಪನಹಳ್ಳಿ ಹಾಸನ
D ವಿಶ್ವನಾಥ ಹೊಳೆನರಸೀಪುರ
ಹರೀಶ ಪುತ್ತೂರು ದಕ್ಷಿಣ ಕನ್ನಡ
ಸಚ್ಚಿದಾನಂದ ಬೆಳ್ತಂಗಡಿ ದಕ್ಷಿಣ ಕನ್ನಡ
ಶಿವಶಂಕರ RJ ಸಂತೇಮರೂರು ಅರಕಲಗೂಡು
ಸುಮತಿ HT ಕಡಕೋಳ ಮೈಸೂರು
ಶ್ಯಾಮಲಾ T ಕಾಟೂರು ಮೈಸೂರು
ಶಾಂತಕುಮಾರಿ KT ತುಮಕೂರು ಟಾನ್
ಶಾಂತರಾಜು ಮೈಸೂರು ತಾಲ್ಲೂಕು ಮೈಸೂರು
ರೇಣುಕಾ ಅಡಜನಾ ಮೈಸೂರು
ಮಮತ ಗೆಜ್ಜೆಗೆಹಳ್ಳಿ ಮೈಸೂರು
ಪುಪ್ಪಲತಾ ಬೆಂಗಳೂರು ಉತ್ತರ ವಲಯ
ಮಹೇಶ.TN ಹಿರೇ ಪೂರ್ ರಾಯಚೂರು ಮಂತ್ರಾಲಯ ಗಡಿಭಾಗ

ಆಸೀಪ್. ಡಿ. ಅತ್ತಾರ ಬೆಳಗಾವಿ ಸಿಟಿ
ಮೀನಾಕ್ಷಿ. GR ಮಂಡ್ಯ ಸಿಟಿ
ಉಷಾರಾಣಿ ಬೆಲೂರು ಮಂಡ್ಯ
GV ಲಕ್ಷ್ಮಿ ಗೌರಿಬಿದನೂರು
ಶಾಂತಮ್ಮ ಬಳ್ಳಾರಿ ಸಿಟಿ
ಹೇಮಲತಾ ಪ್ರದೀಪ್ ಕಡಬ ದಕ್ಷಿಣ ಕನ್ನಡ
ಗೀತಾ ಜಿ.ಭರಣಿ. ಕಲಬುರಗಿ ದಕ್ಷಿಣ ವಲಯ.
ಪ್ರೇಮ ಕೆ. ಸಂಡೂರು
ಅನುಪಮ BK ಸೊರಬ
ಸುಧಾ N B ರಟ್ಟಹಳ್ಳಿ ಹಾವೇರಿ
ಕಾಮಾಕ್ಷಿ PS ಮಡಿಕೇರಿ
ಶುಭಾಮಣಿ MD ತುಮಕೂರು ತಾಲ್ಲೂಕು

ಸತ್ಯಭಾಮ ಮೈಸೂರು ಉತ್ತರ ವಲಯ
ಶೋಭ N ತುಮಕೂರು ತಾಲ್ಲೂಕು
ಬಲವಂತರಾಯ ಬಿರಾದಾರ ಯಡ್ರಾವಿ ಕಲಬುರಗಿ
ಮುತ್ತಪ್ಪ- ಬೀ-ಮರಚಕ್ಕನವರ ಗದಗ
ಉಮಾದೇವಿ MG ವೆಂಕಟಗಿರಿಕೋಟೆ ದೇವನಹಳ್ಳಿ
ಸುಜಾತಮ್ಮ N ವಿಜಯಪುರ ದೇವನಹಳ್ಳಿ

H ಹನುಮಂತಪ್ಪ ಬಂಡೆಹಟ್ಟಿ ಚಳ್ಳಕೆರೆ ಹಾಗೂ ಅಭಿಮಾನಿ ಬಳಗದ ಸರ್ವ ಸದಸ್ಯರು ಬೆಂಗಳೂರು

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..


Google News

 

 

WhatsApp Group Join Now
Telegram Group Join Now
Suddi Sante Desk