ಧಾರವಾಡ –
ರಾಜ್ಯದಲ್ಲಿ ಮಳೆರಾಯನ ಆರ್ಭಟ ಜೋರಾಗಿದೆ.ಇತ್ತ ಧಾರವಾಡ ನಗರದಲ್ಲೂ ಕೂಡಾ ಕಳೆದ ಮೂರು ನಾಲ್ಕು ದಿನಗಳಿಂದ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗುತ್ತಿದ್ದು ನಗರದಲ್ಲೂ ಕೂಡಾ ಮಳೆಯಾಗುತ್ತಿದ್ದು ನಗರದ ಹಲವೆಡೆ ಅವಘಡ ಗಳು ಸಂಭವಿಸಿವೆ
ಹೌದು ಮಳೆಗಾಲದ ಅವಾಂತರದಿಂದಾಗಿ ನಗರದ ಮಹಿಷಿ ರಸ್ತೆಯಲ್ಲಿ ತೆಂಗಿನ ಗಿಡವೇ ಲೈಟಿನ ಕಂಬದ ಮೇಲೆ ಬಿದ್ದಿದೆ ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ
[11/19, 4:19 PM] Dwd Jilani Khazi: ಬಾಗಲಕೋಟೆ ಪೆಟ್ರೋಲ್ ಬಂಕ್ ಹತ್ತಿರಮಹಿಷಿ ರಸ್ತೆ ಧಾರವಾಡ
ತೆಂಗಿನ ಮರ ಬಿದ್ದ ಪರಿಣಾಮವಾಗಿ ಹತ್ತಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು ವಿದ್ಯುತ್ ಸಂಪರ್ಕ ಬಂದ್ ಅಗಿದ್ದು ರಸ್ತೆ ಸಂಚಾರ ಅಸ್ತವ್ಯಸ್ತತೆ ಆಗಿದೆ ಯಾವುದೇ ರೀತಿಯ ಅನಾಹುತ ಅವಘಡ ಸಂಭವಿಸಿಲ್ಲ