ಧಾರವಾಡ –
ಧಾರವಾಡದಲ್ಲಿ ಐಟಿ ದಾಳಿಯಾಗಿದೆ.ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಆಪ್ತ ಯು ಬಿ ಶೆಟ್ಟಿ ಅವರ ಮನೆಯ ಮೇಲೆ ದಾಳಿಯನ್ನು ಮಾಡಲಾಗಿದೆ.
ಧಾರವಾಡದ ದಾಸನಕೊಪ್ಪ ಸರ್ಕಲ್ ಬಳಿ ಇರುವ ಯು ಬಿ ಶೆಟ್ಟಿ ಎಂಬುವವರ ಮನೆ ಮೇಲೆ ದಾಳಿಯಾಗಿದೆ. ಗುತ್ತಿಗೆ ದಾರಾಗಿದ್ದಾರೆ ಯು ಬಿ ಶೆಟ್ಟಿ.ಡಿಕೆಶಿ ಆಪ್ತ ವಲಯದಲ್ಲಿ ಕಾಣಿಸಿಕೊಂಡಿದ್ದರು ಶೆಟ್ಟಿ ಯವರು
ಗೋವಾದಿಂದ ಬಂದಿದ್ದಾರೆ 5 ಜನರ ಐಟಿ ತಂಡದ ಅಧಿಕಾರಿಗಳು ದಾಳಿಯನ್ನು ಮಾಡಿ ಪರಿಶೀಲನೆ ಮಾಡತಾ ಇದ್ದಾರೆ.ದಕ್ಣಿಣ ಕನ್ನಡ ಜಿಲ್ಲೆಯ ಬೈಂದೂರ ತಾಲೂಕಿನ ಉಪ್ಪುಂದ ಮೂಲದ ಯು ಬಿ ಶೆಟ್ಟಿಯವರು.ಯು ಬಿ ಶೆಟ್ಟಿ, ಕ್ಲಾಸ್ ಒನ್ ಗುತ್ತಿಗೆದಾರ ರಾಗಿದ್ದಾರೆ.ಆಪ್ತ ಅನ್ನೋ ಕಾರಣಕ್ಕೆ ಈ ಒಂದು ದಾಳಿ ಆಗಿರಬಹುದಾ ಅಥವಾ ಬೇರೆ ಏನಾದರೂ ಕಾರಣನಾ ಈ ಒಂದು ಕುರಿತು ಅಧಿಕಾರಿಗಳೇ ಉತ್ತರಿಸಬೇಕು.