ಧಾರವಾಡ –
ಇತ್ತೀಚೆಗೆ ಲಖಿಂಪುರದಲ್ಲಿ ನಡೆದ ರೈತರ ಮೇಲಿನ ಘಟನೆ ಯನ್ನು ಖಂಡಿಸಿ ಹಾಗೇ ಹುತಾತ್ಮ ರಾದ ರೈತರಿಗೆ ಧಾರವಾಡದಲ್ಲಿ ಸಂಯುಕ್ತ ಕರ್ನಾಟಕ ವೇದಿಕೆ ಹಾಗೂ ಸಂಯುಕ್ತ ಕಿಸಾನ್ ಮೋರ್ಚಾ ಸಹಯೋಗದಲ್ಲಿ ಭಾವಪೂರ್ಣ ನಮನ ಸಲ್ಲಿಸಲಾಯಿತು
ಲಖಿಂಪುರ ಖೇರಿ ರೈತ ಹುತಾತ್ಮ ಕಾಂಡ ಖಂಡಿಸಿ ಮೇಣದ ಬತ್ತಿ ಬೆಳಗಿಸುವ ಮೂಲಕ ಹುತಾತ್ಮರಾದ ರೈತರಿಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸಲಾಯ್ತು
ಅರ್ಥಪೂರ್ಣವಾದ ಈ ಒಂದು ಕಾರ್ಯಕ್ರಮ ದಲ್ಲಿ ವಿವಿಧ ಸಂಘಟನೆಯ ನಾಯಕರು ಮುಖಂಡರು ರೈತರು ಸೇರಿದಂತೆ ಹಲವರು ಪಾಲ್ಗೊಂಡಿದ್ದರು