ಬೆಂಗಳೂರು –
ಅಕ್ಟೋಬರ್ 21 ರಿಂದ ದಾವಣಗೆರೆಯಲ್ಲಿ ನಡೆಸಲು ಉದ್ದೇಶಿಸಲಾಗಿದ್ದ ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ವನ್ನು ಕಾರಣಾಂತರಗಳಿಂದ ಒಂದು ದಿನ ಮುಂದೂಡಿಕೆ ಮಾಡಲಾಗಿದೆ.
ಹೌದು ಅಕ್ಟೋಬರ್ 23 ರಂದು ಆರಂಭವಾಗಬೇಕಾಗಿದ್ದ ಈ ಒಂದು ಕ್ರೀಡಾಕೂಟ ವನ್ನು 22 ರಿಂದ 24 ರವರೆಗೆ ಮಾಡಲು ತೀರ್ಮಾನ ಕೈಗೊಂಡಿದ್ದಾರೆ. ಈ ಕುರಿತು ಸಂಘದ ರಾಜ್ಯಾಧ್ಯಕ್ಷ ಸಿ ಎಸ್ ಷಡಕ್ಷಾರಿ ಅವರು ಪ್ರಕಟಣೆ ನೀಡಿದ್ದಾರೆ.